ಪವಿತ್ರಾ ಹಿರೇಮಠರಿಗೆ ಕರ್ನಾಟಕ ಮಾಣಿಕ್ಯ ಪ್ರಶಸ್ತಿ

ಪವಿತ್ರಾ ಹಿರೇಮಠರಿಗೆ ಕರ್ನಾಟಕ ಮಾಣಿಕ್ಯ ಪ್ರಶಸ್ತಿ  Pavitra Hiremath receives Karnataka Manikya Award

ಪವಿತ್ರಾ ಹಿರೇಮಠರಿಗೆ ಕರ್ನಾಟಕ ಮಾಣಿಕ್ಯ ಪ್ರಶಸ್ತಿ  

ಬೆಳಗಾವಿ 15: ಆಜಾದ್ ನಗರದಲ್ಲಿರುವ  ಕುಂದಾನಗರಿ ರಾಯಲ್ ರಿಟಿಸ್ ಹೋಟೆಲದಲ್ಲಿ  ಅನ್ನಪೂರ್ಣೇಶ್ವರ ಹ್ಯೂಮ್ಯಾನಿಟಿ ಫೌಂಡೇಶನ್ ಹಾಗೂ ಸ್ಪೂರ್ತಿ ಅಭಿವೃದ್ಧಿ ಸಂಸ್ಥೆ ಸಯುಕ್ತ ಆಶ್ರಯದಲ್ಲಿ ಪವಿತ್ರಾ ಹಿರೇಮಠ ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ರಾಜ್ಯಮಟ್ಟದ ಕರ್ನಾಟಕ ಮಾಣಿಕ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದರು.  

ದಿವ್ಯ ಸಾನಿಧ್ಯ ನೀಲಕಂಠ ಮಹಾಸ್ವಾಮಿಗಳು, ಮಹಾಂತ ದುರದುಂಡಿಶ್ವರ ಮಠ, ಮುರಗೋಡ ಹಾಗೂ ಜಗದ್ಗುರು ಸಿದ್ಧ ಬಸವೇಶ್ವರ ಶ್ಯೂನ ಸಂಪಾದನಾ ಹುಣಸಿಕೊಳ್ಳ ಮಠ ಯಮಕನಮರಡಿ ಮತ್ತು ಇನ್ನಿತರ ಗಣ್ಯಮಾನ್ಯರು ಉಪಸ್ಥಿತರಿದ್ದರು.