ನೈಋತ್ಯ ರೈಲ್ವೆಯ ನೂತನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಪಿ. ಅನಂತ್
P. Ananth appointed as new Additional General Manager of South Western Railway
ನೈಋತ್ಯ ರೈಲ್ವೆಯ ನೂತನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಪಿ. ಅನಂತ್
ಹುಬ್ಬಳ್ಳಿ 15 : ಪಿ. ಅನಂತ್ ಅವರು ಅಕ್ಟೋಬರ್ 13, 2025 ರಂದು ನೈಋತ್ಯ ರೈಲ್ವೆಯ ನೂತನ ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಭಾರತೀಯ ರೈಲ್ವೆ ಮೆಕ್ಯಾನಿಕಲ್ ಎಂಜಿನಿಯರ್ಗಳ ಸೇವೆಂ 1989 ರಬ್ಯಾಚ್ನ ಅಧಿಕಾರಿಯಾಗಿರುವ ಅನಂತ್ ಅವರು ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದು, ಭಾರತೀಯ ರೈಲ್ವೆಯಲ್ಲಿ ಮೂರುದಶಕಗಳಿಗೂ ಹೆಚ್ಚುಕಾಲ ವಿವಿಧಹುದ್ದೆಗಳಲ್ಲಿ ಶ್ರೀಮಂತ ಅನುಭವವನ್ನು ಹೊಂದಿದ್ದಾರೆ. ಅವರು ಆಗ್ನೇಯ ರೈಲ್ವೆಯಲ್ಲಿ ದೀರ್ಘಕಾಲಸೇವೆ ಸಲ್ಲಿಸಿದ್ದು, 2002 ರಿಂದ 2008 ರವರೆಗೆ ರೈಲ್ವೆಮಂಡಳಿಯಲ್ಲಿ ನಿರ್ದೇಶಕ (ಮಾನವಶಕ್ತಿಯೋಜನೆ) ಹುದ್ದೆಯನ್ನು ಸೇರಿದಂತೆ ಹಲವು ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದಾರೆ. 2012 ರಿಂದ 2017 ರವರೆಗೆ ಬನಾರಸ್ಲೋಕೋಮೋಟಿವ್ವರ್ಕ್ಸ ನಲ್ಲಿ ಮುಖ್ಯಮೆಕ್ಯಾನಿಕಲ್ ಇಂಜಿನಿಯರಿ್ಗ ಕಾರ್ಯನಿರ್ವಹಿಸಿ, ಉತ್ಪಾದನೆ ಮತ್ತುಆಧುನೀಕರಣ ಚಟುವಟಿಕೆಗಳಲಿ ್ಲಮಹತ್ವದ ಪಾತ್ರವಹಿಸಿದ್ದಾರೆ. 2017 ರಿಂದ ನವದೆಹಲಿಯ ರೈಲ್ವೆಮಾಹಿತಿ ವ್ಯವಸ್ಥೆಗಳಕೇಂದ್ರನಲಿ ್ಲಕೋಚ್ನಿರ್ವಹಣಾ ವ್ಯವಸ್ಥೆಯ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿದ ಅವರು, ಭಾರತೀಯ ರೈಲ್ವೆಯ ವಿವಿಧ ಕಾರ್ಯಾಚರಣೆಗಳಿಗೆ ಅಗತ್ಯವಾದ ಮಿಷನ್-ಕ್ರಿಟಿಕಲ್ ಅ್ಲಿಕೇಶನ್ಸಾಫ್ಟ್ವೇರಿ್್ಭ ವೃದ್ಧಿ ಮತ್ತು ಅನುಸ್ಥಾಪನೆಯಲ್ಲಿ ಪ್ರಮುಖಪಾತ್ರ ವಹಿಸಿದ್ದರು. ನಂತರ, ಆಗಸ್ಟ್ 2021ರಿಂದ ಅಕ್ಟೋಬರ್ 2023ರವರೆಗೆ ದಕ್ಷಿಣರೈಲ್ವೆಯ ಮದುರೈವಿಭಾಗದ ವಿಭಾಗೀಯ ರೈಲ್ವೆವ್ಯವಸ್ಥಾಪಕರಾಗಿ ಸೇವೆಸಲ್ಲಿಸಿದ ಅವರು, ಕಾರ್ಯಾಚರಣಾ ದಕ್ಷತೆ ಮತ್ತು ಪ್ರಯಾಣಿಕರ ಸೇವೆಗಳ ಸುಧಾರಣೆಗೆ ಅನೇಕ ಪ್ರಮುಖ ಉಪಕ್ರಮಗಳನ್ನು ಕೈಗೊಂಡಿದ್ದರು. ಅವರು ನವದೆಹಲಿಯ ರೈಲ್ವೆಮಂಡಳಿಗೆ ಹೆಚ್ಚುವರಿ ಸದಸ್ಯ (ಇ್ಘಎಚ್ಎಂ) ಆಗಿ ವರ್ಗಾವಣೆ ಗೊಂಡಿರುವ ಎ.ಕೆ. ಜೈನ್ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 