ನವಮಿಯ ಮಣ್ಣ ಬಸವೇಶ್ವರ ಜಾತ್ರಾ ಮಹೋತ್ಸವ
Navami Manna Basaveshwara Fair Festival
ನವಮಿಯ ಮಣ್ಣ ಬಸವೇಶ್ವರ ಜಾತ್ರಾ ಮಹೋತ್ಸವ
ಬ್ಯಾಡಗಿ 07 ; ತಾಲೂಕಿನ ಶೀಡೆನೂರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಮಣ್ಣಬಸವೆಸ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು, ಗ್ರಾಮದ ಭಕ್ತರೆಲ್ಲರೂ ಸೇರಿ ಮಣ್ಣ ಬಸವೇಶ್ವರ ದೇವರ ರಥೋತ್ಸವವು ಗ್ರಾಮದ ತುಂಬೆಲ್ಲ ವಿವಿಧ ವಾದ್ಯ ವೈಭವಗಳೊಂದಿಗೆ ರಥವು ಸಾಗಿ ದೇವಸ್ಥಾನ ತಲುಪಿತು ಗ್ರಾಮದ ಭಕ್ತರೆಲ್ಲರೂ ಮಣ್ಣ ಬಸವೇಶ್ವರ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಗ್ರಾಮದ ಹಾವೇರಿ ಜಿಲ್ಲೆಯ ಮಾಜಿ, ಶಾಸಕ ನೆಹರು ಓಲೇಕಾರ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಫಕ್ಕೀರಗೌಡ ದೊಡ್ಡಬಸಪ್ಪ ನವರ ಮುಕ್ತೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷರಾದ ಮಂಜುನಾಥ ಓಲೇಕಾರ ರಮೇಶ ಕಾಕೋಳ ವಿ ಬಿ ಪೂಜಾರ ಸುಬಾಸ ಓಲೇಕಾರ ರಮೇಶ ಸುತ್ತಕೋಟಿ ಗ್ರಾಮದ ಮುಖಂಡರಾದ ಮುಸ್ತಕ್ ಬ್ಯಾಡಗಿ ಜಯಪ್ಪ ನಂದಿಹಳ್ಳಿ ಇನ್ನೂ ಹಲವಾರು ಮುಖಂಡರು ಸೇರಿ ಜಾತ್ರಾ ಮಹೋತ್ಸವವನ್ನೇ ನೇರ ವೇರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 