ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನಕ್ಕೆ ನಡೋಣಿ ದಂಪತಿಗಳ ಕಲಾಕೃತಿ ಆಯ್ಕೆ
Nadoni couple's artwork selected for national art exhibition
ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನಕ್ಕೆ ನಡೋಣಿ ದಂಪತಿಗಳ ಕಲಾಕೃತಿ ಆಯ್ಕೆ
ರಾಯಬಾಗ 13 : ಮಧ್ಯಪ್ರದೇಶದ ಇಂದೋರದ ದೇವಲಾಲಿಕರ್ ಕಲಾ ಗ್ಯಾಲರಿಯಲ್ಲಿ ರೆಡಾರ್ಟ್ ಫೌಂಡೇಶನ್ ಮತ್ತು ಐ.ಎ.ಆರ್.ಎಫ್ ಕಲರ್ ಮತ್ತು ಕ್ರಿಯೇಶನ್ ನವರು ಜು.17 ರಿಂದ 20 ವರೆಗೆ ಏರಿ್ಡಸಿರುವ ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನಕ್ಕೆ ಪಟ್ಟಣದ ಚಿತ್ರ ಕಲಾವಿದರಾದ ಡಾ. ಬಾಬುರಾವ್ ನಡೋಣಿಯವರ ’ಆಪರೇಷನ್ ಸಿಂಧೂರ್" ಶೀರ್ಷಿಕೆಯ ಕಲಾಕೃತಿ ಹಾಗೂ ಆಶಾರಾಣಿ ನಡೋಣಿ ಯವರ "ರಿಫ್ಲೆಕ್ಷನ್ ಆಫ್ ಮೂಡ್ಸ್" ಕಲಾಕೃತಿಗಳು ಆಯ್ಕೆಗೊಂಡಿವೆ.ಜು.17 ರಂದು ಅಂತರಾಷ್ಟ್ರೀಯ ಚಿತ್ರಕಲಾವಿದರಾದ ಶಂಕರ್ ಶಿಂದೆ ರವರು ರಾಷ್ಟ್ರೀಯ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ನಡೋಣಿ ಕಲಾ ದಂಪತಿಗಳ ಕಲಾಕೃತಿಗಳು ರಾಷ್ಟ್ರ, ಅಂತರಾಷ್ಟ್ರ ಮಟ್ಟದಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿ ಪುರಸ್ಕಾರಗಳಿಸಿವೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 