ಚಿಕ್ಕುಂಬಿಯಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ
Muharram celebration of unity in Chikkumbi
ಚಿಕ್ಕುಂಬಿಯಲ್ಲಿ ಭಾವೈಕ್ಯತೆಯ ಮೊಹರಂ ಆಚರಣೆ
ಉಗರಗೋಳ 06: ಸಮೀಪದ ಚಿಕ್ಕುಂಬಿಯಲ್ಲಿ ಭಾನುವಾರ ಹಿಂದೂ-ಮುಸ್ಲಿಮರು ಸೇರಿಕೊಂಡು ಮೊಹರಂ ಆಚರಿಸಿದರು. ತೆಕ್ಕೇದ ಮತ್ತು ಕೆಳಗಿನ ಮಸೀದಿಯಲ್ಲಿ ಪ್ರತಿಷ್ಠಾಪಿಸಿದ್ದ ಪಂಜಾಗಳು, ಡೋಲಿಗಳ ಮೆರವಣಿಗೆ ಊರಿನ ಪ್ರಮುಖ ಬೀದಿಗಳಲ್ಲಿ ನಡೆಯಿತು. ಮಕ್ಕಳು, ಯುವಜನರು ಪ್ರದರ್ಶಿಸಿದ ಹೆಜ್ಜೆಮೇಳ ಕಣ್ಮನಸೆಳೆಯಿತು. ಅಭಿನವ ನಾಗಲಿಂಗ ಶ್ರೀಗಳು, ಮೊಹಮ್ಮದ್ಅಲಿ ದೊಡಮನಿ, ರಾಹುಲ ಸಂಗ್ರೇಶಿ, ನಿಂಗನಗೌಡ ಸಂಗನಗೌಡರ, ಎಸ್.ಬಿ.ವಾರೆಪ್ಪನವರ, ಎನ್.ಟಿ.ಮೆಣಸಿನಕಾಯಿ, ಪುಂಡಲಿಕ ಕುರಿ, ಪುಂಡಲಿಕ ಗೋವನ್ನವರ, ಪ್ರಭು ಗೋವನ್ನವರ, ಇಮಾಮಸಾಬ್ ಅಸ್ತಖಾನ್, ಕೇದಾರಿ ಹಿರೇಮಠ, ಮಂಜುನಾಥ ಸಂಗ್ರೇಶಿ, ಮಲ್ಲಿಕಾರ್ಜುನ ಸೊಬರದ, ಮಹಾಂತೇಶ ಸಂಗ್ರೇಶಿ ಹಾಗೂ ಗ್ರಾಮಸ್ಥರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 