ಕದರಮಂಡಲಗಿ ಆಂಜನೇಯ ಸ್ವಾಮಿಯ ಮಹಾರತೋತ್ಸವ ಮಹಾರತೋತ್ಸವ ಹಾಗೂ ಓಕಳಿ ಜರಗುದಲಿದೆ
Maharathotsava and Okali will be held at the Maharathotsava of Kadaramandagi Anjaneya Swamy
ಬ್ಯಾಡಗಿ 30: ತಾಲೂಕಿನ ಮಹಾಕ್ಷೇತ್ರ ಕದರಮಂಡಲಗಿ ಶ್ರೀ ಆಂಜನೇಯ (ಕಾಂತೇಶ) ಸ್ವಾಮಿಯ ಮಹಾರತೋತ್ಸವ ನಡೆಯುವುದು ದಿನಾಂಕ: 06/02/2026 ರಂದು ಶುಕ್ರವಾರ ಕಂಕಣ ಕಟ್ಟುವ ಕಾರ್ಯಕ್ರಮ ಇರುತ್ತದೆ. 07/02/2026 ರಂದು ಶನಿವಾರ ಹೂವಿನ ತೇರು ಇರುತ್ತದೆ. 08/02/2026 ರಂದು ರವಿವಾರ ಸ್ವಾಮಿಯ ಮಹಾರಥರೋಹಣ 09/02/2026 ರಂದು ಸೋಮುವಾರ ಮಹಾರತೋತ್ಸವ ಹಾಗೂ ಓಕಳಿ ಜರಗುವುದು. ಎಂದು ದೇವಸ್ಥಾನ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದರು.
ಮಹಾರತೋತ್ಸವವು ಸಮಸ್ಥ ಭಕ್ತರ ಮಹಾ ಜನತೆಯಲ್ಲಿ ವಿಜ್ಞಾಪನೆಗಳೆನೆಂದರೆ ಮಹಾಕ್ಷೇತ್ರ ಕದರಮಂಡಲಗಿಯ ಆಂಜನೇಯ ಸ್ವಾಮಿಯು 1942 ನೇಯ ವಿಶ್ವಾವಸುನಾಮ ಸಂವತ್ಸರದ ಮೇಘಮಾಸದಲ್ಲಿ ಜರುಗುಲ್ಲಿರುವ ಮಹಾರತೋತ್ಸವದ ಕಾರ್ಯಕ್ರಮದಲ್ಲಿ ಪಾಲಗೊಳ್ಳಲಿರುವ ಭಕ್ತರಿಗೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಬ್ಯಾಡಗಿ ಹಾಗೂ ರಾಣೇಬೆನ್ನೂರನಿಂದ ವಿಷೇಶ ಬಸಿನ ಸೌಕರ್ಯ ಇರುತ್ತದೆ ಎಂದು ತಿಳಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 