ಕದರಮಂಡಲಗಿ ಆಂಜನೇಯ ಸ್ವಾಮಿಯ ಮಹಾರತೋತ್ಸವ ಮಹಾರತೋತ್ಸವ ಹಾಗೂ ಓಕಳಿ ಜರಗುದಲಿದೆ
Maharathotsava and Okali will be held at the Maharathotsava of Kadaramandagi Anjaneya Swamy
ಬ್ಯಾಡಗಿ 30: ತಾಲೂಕಿನ ಮಹಾಕ್ಷೇತ್ರ ಕದರಮಂಡಲಗಿ ಶ್ರೀ ಆಂಜನೇಯ (ಕಾಂತೇಶ) ಸ್ವಾಮಿಯ ಮಹಾರತೋತ್ಸವ ನಡೆಯುವುದು ದಿನಾಂಕ: 06/02/2026 ರಂದು ಶುಕ್ರವಾರ ಕಂಕಣ ಕಟ್ಟುವ ಕಾರ್ಯಕ್ರಮ ಇರುತ್ತದೆ. 07/02/2026 ರಂದು ಶನಿವಾರ ಹೂವಿನ ತೇರು ಇರುತ್ತದೆ. 08/02/2026 ರಂದು ರವಿವಾರ ಸ್ವಾಮಿಯ ಮಹಾರಥರೋಹಣ 09/02/2026 ರಂದು ಸೋಮುವಾರ ಮಹಾರತೋತ್ಸವ ಹಾಗೂ ಓಕಳಿ ಜರಗುವುದು. ಎಂದು ದೇವಸ್ಥಾನ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದರು.
ಮಹಾರತೋತ್ಸವವು ಸಮಸ್ಥ ಭಕ್ತರ ಮಹಾ ಜನತೆಯಲ್ಲಿ ವಿಜ್ಞಾಪನೆಗಳೆನೆಂದರೆ ಮಹಾಕ್ಷೇತ್ರ ಕದರಮಂಡಲಗಿಯ ಆಂಜನೇಯ ಸ್ವಾಮಿಯು 1942 ನೇಯ ವಿಶ್ವಾವಸುನಾಮ ಸಂವತ್ಸರದ ಮೇಘಮಾಸದಲ್ಲಿ ಜರುಗುಲ್ಲಿರುವ ಮಹಾರತೋತ್ಸವದ ಕಾರ್ಯಕ್ರಮದಲ್ಲಿ ಪಾಲಗೊಳ್ಳಲಿರುವ ಭಕ್ತರಿಗೆ ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಬ್ಯಾಡಗಿ ಹಾಗೂ ರಾಣೇಬೆನ್ನೂರನಿಂದ ವಿಷೇಶ ಬಸಿನ ಸೌಕರ್ಯ ಇರುತ್ತದೆ ಎಂದು ತಿಳಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 