ಮಹಾತ್ಮ ಗಾಂಧಿಜಿ ಪ್ರತಿಮೆಗೆ ಮಾಲಾರೆ​‍್ಣ

ಮಹಾತ್ಮ ಗಾಂಧಿಜಿ ಪ್ರತಿಮೆಗೆ ಮಾಲಾರೆ​‍್ಣ Laying wreath at the statue of Mahatma Gandhi

ಮಹಾತ್ಮ ಗಾಂಧಿಜಿ ಪ್ರತಿಮೆಗೆ ಮಾಲಾರೆ​‍್ಣ 

ಹುಬ್ಬಳ್ಳಿ 15: ಮಹಾತ್ಮ ಗಾಂಧಿ ಜಯಂತಿ ನಿಮಿತ್ತ ಕೆ.ಎಂ.ಸಿ.ಆರ್‌.ಐ ಎದುರುಗಡೆ ಇರುವ ರಾಷ್ಟ್ರಪಿತಾಮಹ ಮಹಾತ್ಮ ಗಾಂಧಿಜಿ ಪ್ರತಿಮೆಯ ಆವರಣದಲ್ಲಿ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿಜಿ ಪ್ರತಿಮೆಗೆ ಮಾಲಾರೆ​‍್ಣ ಮಾಡಿ ಗೌರವ ನಮನ ಸಲ್ಲಿಸಲಾಯಿತು.  ಕೆ.ಎಲ್‌.ಇ ಸಂಸ್ಥೆಯ ಜಗದ್ಗುರು ಗಂಗಾಧರ ವಾಣಿಜ್ಯ ಮಹಾವಿದ್ಯಾಲಯದ ಎನ್‌.ಎಸ್‌.ಎಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ನೇತ್ರಾವತಿ ಗಬ್ಬೂರ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಅಧ್ಯಕ್ಷ, ಸಾಹಿತಿ ಪ್ರೊ ಎಸ್‌.ಎಂ.ಸಾತ್ಮಾರ, ಸೋಹನ ಸುರೇಶ ಹೊರಕೇರಿ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಚನ್ನಬಸಪ್ಪ ಧಾರವಾಡಶೆಟ್ಟರ, ಎನ್‌.ಎಸ್‌.ಎಸ್ ವಿದ್ಯಾರ್ಥಿಗಳಾದ ಅಪೇಕ್ಷಾ ಬಿ. ಶೆಟ್ಟಿ, ವೈಷ್ಣವಿ ಎಸ್‌., ಕಾವೇರಿ ಎಸ್‌., ಸೃಷ್ಟೀ ಪತ್ತಾರ, ಓಂಕಾರ ಬಿ., ದಿವ್ಯಾಶ್ರೀ, ಮನೋಜ ಎ., ನವೀನ, ವಿಶ್ವನಾಥ, ಚೇತನ, ಬಸವರಾಜ, ರಚನಾ, ಮನೋಜ ವಿ., ಸೃಷ್ಟಿ ಕೆ., ಅಂಜಲಿ ಕೆ., ಸಿ ಸ್ನೇಹಾ, ನಜಮಾ, ಸಮಥ9, ಪ್ರಜ್ವಲ್ ಎಂ., ರಾಘವೇಂದ್ರ, ಮಹಾವೀರ, ಪ್ರಜ್ವಲ್ ಆರ್‌., ಸುರೇಶ, ರಾಘವೇಂದ್ರ ಪತ್ತಾರ, ಮುಂತಾದವರು ಇದ್ದರು.  ಅತಿಥಿಗಳು ಮಾತನಾಡಿ ಮಹಾತ್ಮ ಗಾಂಧಿಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀಜಿ ಅವರ ಜೀವನ ಸಾಧನೆಗಳನ್ನು ಸ್ಮರಣೆ ಮಾಡಲಾಯಿತು. ಪುಣ್ಯಾತ್ಮರ ಆದಶಈಗಳನ್ನು  ಜೀವನದಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು. ವಿದ್ಯಾರ್ಥಿಗಳು ಮಹಾತ್ಮ ಗಾಂಧಿಜಿ ಹಾಗೂ ಲಾಲ್ ಬಹದ್ದೂರ ಶಾಸ್ತ್ರೀಜಿ ಅವರ ಕುರಿತು ಮಾತನಾಡಿದರು.