ಆಂಜನೇಯ ಶಿಲಾ ಮಂಟಪಕ್ಕೆ ಗುದ್ದಲಿ ಪೂಜೆ: ಲಮಾಣಿ
Kuddali Puja to Anjaneya Shila Mantapa: Lamani
ಆಂಜನೇಯ ಶಿಲಾ ಮಂಟಪಕ್ಕೆ ಗುದ್ದಲಿ ಪೂಜೆ: ಲಮಾಣಿ
ಹಾವೇರಿ 04: ನಗರದ ಪಿ.ಬಿ.ರಸ್ತೆಯ ಭುವನೇಶ್ವರಿ (ವಡ್ಡಮ್ಮ) ದೇವಿ,ಶ್ರೀ ವಿಘ್ನೇಶ್ವರ, ಆಂಜನೇಯ ದೇವಸ್ಥಾನದ ನೂತನ ಶಿಲಾ ಮಂಟಪಕ್ಕೆ ವಿಧಾನಸಭಾ ಉಪಸಭಾಧ್ಯಕ್ಷರಾರು ಹಾಗೂ ಸ್ಥಳೀಯ ಶಾಸಕರಾದ ರುದ್ರ್ಪ ಲಮಾಣಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಂಜೀವಕುಮಾರ ನೀರಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಂ.ಮೈದೂರ,ನಗರಸಭೆ ಸದಸ್ಯೆ ಚನ್ನಮ್ಮ ಬ್ಯಾಡಗಿ ಮುಂಡರಾದ ಚಂದ್ರಶೇಖರ ಮುದಕಣ್ಣನವರ,ಶಾಂತಕ್ಕ ಶಿವಪುರ,ಶಿಲ್ಪಕ್ಕ ಬಡಮ್ಮನವರ,ಭಾರತಿ ಪಾಟೀಲ, ಡಾ.ಗುರುರಾಜ ಕಲಾಲ,ಭರಮಪ್ಪ ಕೂಲಿ,ಎಸ್.ಬಿ.ಪಾಲನಕರ,ಹನುಮಂತಪ್ಪ ಶರಸೂರಿ, ನಂದೆಪ್ಪ ಬಡಿಗೇರ,ನಿಂಗರಾಜ ಉಪ್ಪಾರ,ನಿಂಗಪ್ಪ ಕಳಸಣ್ಣವರ ಸೇರಿದಂತೆ ಗಣ್ಯರು ಹಾಗೂ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 