ಆಂಜನೇಯ ಶಿಲಾ ಮಂಟಪಕ್ಕೆ ಗುದ್ದಲಿ ಪೂಜೆ: ಲಮಾಣಿ
Kuddali Puja to Anjaneya Shila Mantapa: Lamani
ಆಂಜನೇಯ ಶಿಲಾ ಮಂಟಪಕ್ಕೆ ಗುದ್ದಲಿ ಪೂಜೆ: ಲಮಾಣಿ
ಹಾವೇರಿ 04: ನಗರದ ಪಿ.ಬಿ.ರಸ್ತೆಯ ಭುವನೇಶ್ವರಿ (ವಡ್ಡಮ್ಮ) ದೇವಿ,ಶ್ರೀ ವಿಘ್ನೇಶ್ವರ, ಆಂಜನೇಯ ದೇವಸ್ಥಾನದ ನೂತನ ಶಿಲಾ ಮಂಟಪಕ್ಕೆ ವಿಧಾನಸಭಾ ಉಪಸಭಾಧ್ಯಕ್ಷರಾರು ಹಾಗೂ ಸ್ಥಳೀಯ ಶಾಸಕರಾದ ರುದ್ರ್ಪ ಲಮಾಣಿ ಅವರು ಗುದ್ದಲಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಸಂಜೀವಕುಮಾರ ನೀರಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಂ.ಮೈದೂರ,ನಗರಸಭೆ ಸದಸ್ಯೆ ಚನ್ನಮ್ಮ ಬ್ಯಾಡಗಿ ಮುಂಡರಾದ ಚಂದ್ರಶೇಖರ ಮುದಕಣ್ಣನವರ,ಶಾಂತಕ್ಕ ಶಿವಪುರ,ಶಿಲ್ಪಕ್ಕ ಬಡಮ್ಮನವರ,ಭಾರತಿ ಪಾಟೀಲ, ಡಾ.ಗುರುರಾಜ ಕಲಾಲ,ಭರಮಪ್ಪ ಕೂಲಿ,ಎಸ್.ಬಿ.ಪಾಲನಕರ,ಹನುಮಂತಪ್ಪ ಶರಸೂರಿ, ನಂದೆಪ್ಪ ಬಡಿಗೇರ,ನಿಂಗರಾಜ ಉಪ್ಪಾರ,ನಿಂಗಪ್ಪ ಕಳಸಣ್ಣವರ ಸೇರಿದಂತೆ ಗಣ್ಯರು ಹಾಗೂ ದೇವಸ್ಥಾನ ಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 