ನೂತನ ವಕೀಲರ ಸಂಘದ ಅಧ್ಯಕ್ಷರಾದ ಕೋಟಿವಾಲೆ ಅವರಿಗೆ ಸನ್ಮಾನ
Kotivale felicitated as new Bar Association President
ರಾಯಬಾಗ, 12 : ಪಟ್ಟಣದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ನೂತನವಾಗಿ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಆರ್.ಕೋಟಿವಾಲೆ ಅವರನ್ನು ಶುಕ್ರವಾರ ರಾಯಬಾಗ ಪಟ್ಟಣದ ಸಮಸ್ತ ಮಾಳಿ ಸಮಾಜದಿಂದ ಸತ್ಕರಿಸಲಾಯಿತು. ಸಮಾಜದ ಹಿರಿಯರಾದ ಅಣ್ಣಾಸಾಹೇಬ ಕುಲಗುಡೆ, ನಾರಾಯಣ ಮೇತ್ರಿ, ಲಕ್ಷ್ಮಣ ಹೊಸಮನಿ, ಅಪ್ಪಾಸಾಹೇಬ ಮಾಳಿ, ಗೋವಿಂದ ಕುಲಗುಡೆ, ವಿದ್ಯಾಧರ ಕುಲಗುಡೆ, ಹರೀಶ ಕುಲಗುಡೆ, ವಸಂತ ಹೊಸಮನಿ, ಸಂತೋಷ ಮೇತ್ರಿ, ಶಶಿಕಾಂತ ಮಾಳಿ, ರವಿ ಮೇತ್ರಿ, ರಾಜು ಕುಲಗುಡೆ, ಶ್ರೀಧರ ಕಿಚಡೆ ಹಾಗೂ ವಕೀಲರಾದ ಆರ್.ಎಚ್.ಗೊಂಡೆ, ಎನ್.ಎಮ್.ಯಡವನ್ನವರ, ಜಿ.ಎಸ್.ಕಿಚಡೆ, ಎಸ್.ಪಿ.ಪಾಟೀಲ, ಎಸ್.ಎಮ್.ಸಲಗರೆ, ಎಸ್.ಬಿ.ಶ್ರೀಗೊಂಡ, ಎಸ್.ವಿ.ಪೂಜಾರಿ, ಡಿ.ಎ.ಮನಗುತ್ತಿ ಸೇರಿ ಅನೇಕರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 