ನೂತನ ವಕೀಲರ ಸಂಘದ ಅಧ್ಯಕ್ಷರಾದ ಕೋಟಿವಾಲೆ ಅವರಿಗೆ ಸನ್ಮಾನ
Kotivale felicitated as new Bar Association President
ರಾಯಬಾಗ, 12 : ಪಟ್ಟಣದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ನೂತನವಾಗಿ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಆರ್.ಕೋಟಿವಾಲೆ ಅವರನ್ನು ಶುಕ್ರವಾರ ರಾಯಬಾಗ ಪಟ್ಟಣದ ಸಮಸ್ತ ಮಾಳಿ ಸಮಾಜದಿಂದ ಸತ್ಕರಿಸಲಾಯಿತು. ಸಮಾಜದ ಹಿರಿಯರಾದ ಅಣ್ಣಾಸಾಹೇಬ ಕುಲಗುಡೆ, ನಾರಾಯಣ ಮೇತ್ರಿ, ಲಕ್ಷ್ಮಣ ಹೊಸಮನಿ, ಅಪ್ಪಾಸಾಹೇಬ ಮಾಳಿ, ಗೋವಿಂದ ಕುಲಗುಡೆ, ವಿದ್ಯಾಧರ ಕುಲಗುಡೆ, ಹರೀಶ ಕುಲಗುಡೆ, ವಸಂತ ಹೊಸಮನಿ, ಸಂತೋಷ ಮೇತ್ರಿ, ಶಶಿಕಾಂತ ಮಾಳಿ, ರವಿ ಮೇತ್ರಿ, ರಾಜು ಕುಲಗುಡೆ, ಶ್ರೀಧರ ಕಿಚಡೆ ಹಾಗೂ ವಕೀಲರಾದ ಆರ್.ಎಚ್.ಗೊಂಡೆ, ಎನ್.ಎಮ್.ಯಡವನ್ನವರ, ಜಿ.ಎಸ್.ಕಿಚಡೆ, ಎಸ್.ಪಿ.ಪಾಟೀಲ, ಎಸ್.ಎಮ್.ಸಲಗರೆ, ಎಸ್.ಬಿ.ಶ್ರೀಗೊಂಡ, ಎಸ್.ವಿ.ಪೂಜಾರಿ, ಡಿ.ಎ.ಮನಗುತ್ತಿ ಸೇರಿ ಅನೇಕರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 