ನೂತನ ವಕೀಲರ ಸಂಘದ ಅಧ್ಯಕ್ಷರಾದ ಕೋಟಿವಾಲೆ ಅವರಿಗೆ ಸನ್ಮಾನ
Kotivale felicitated as new Bar Association President
ರಾಯಬಾಗ, 12 : ಪಟ್ಟಣದ ಮಹಾದೇವ ಮಂಗಲ ಕಾರ್ಯಾಲಯದಲ್ಲಿ ನೂತನವಾಗಿ ವಕೀಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಆರ್.ಕೋಟಿವಾಲೆ ಅವರನ್ನು ಶುಕ್ರವಾರ ರಾಯಬಾಗ ಪಟ್ಟಣದ ಸಮಸ್ತ ಮಾಳಿ ಸಮಾಜದಿಂದ ಸತ್ಕರಿಸಲಾಯಿತು. ಸಮಾಜದ ಹಿರಿಯರಾದ ಅಣ್ಣಾಸಾಹೇಬ ಕುಲಗುಡೆ, ನಾರಾಯಣ ಮೇತ್ರಿ, ಲಕ್ಷ್ಮಣ ಹೊಸಮನಿ, ಅಪ್ಪಾಸಾಹೇಬ ಮಾಳಿ, ಗೋವಿಂದ ಕುಲಗುಡೆ, ವಿದ್ಯಾಧರ ಕುಲಗುಡೆ, ಹರೀಶ ಕುಲಗುಡೆ, ವಸಂತ ಹೊಸಮನಿ, ಸಂತೋಷ ಮೇತ್ರಿ, ಶಶಿಕಾಂತ ಮಾಳಿ, ರವಿ ಮೇತ್ರಿ, ರಾಜು ಕುಲಗುಡೆ, ಶ್ರೀಧರ ಕಿಚಡೆ ಹಾಗೂ ವಕೀಲರಾದ ಆರ್.ಎಚ್.ಗೊಂಡೆ, ಎನ್.ಎಮ್.ಯಡವನ್ನವರ, ಜಿ.ಎಸ್.ಕಿಚಡೆ, ಎಸ್.ಪಿ.ಪಾಟೀಲ, ಎಸ್.ಎಮ್.ಸಲಗರೆ, ಎಸ್.ಬಿ.ಶ್ರೀಗೊಂಡ, ಎಸ್.ವಿ.ಪೂಜಾರಿ, ಡಿ.ಎ.ಮನಗುತ್ತಿ ಸೇರಿ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 