ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಕಿಟ್ ವಿತರಣೆ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಕಿಟ್ ವಿತರಣೆ Kit distribution under Dharmasthala Rural Development Project

ಇಂಡಿ 06 : ತಾಲೂಕಿನ ವಾತ್ಸಲ್ಯ ಫಲಾನುಭವಿ ನರಸಮ್ಮ ಹೂಗಾರ್ ಮತ್ತು ಸಾತಿರವ್ವ ಇವರಿಗೆ  ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಯಾಣ ಕರ್ನಾಟಕ ಪ್ರಾದೇಶಿಕ ವಿಭಾಗದ ಗೌರವಾನ್ವಿತ ಪ್ರಾದೇಶಿಕ  ನಿರ್ದೇಶಕರಾದ ದಿನೇಶ್ ಪೂಜಾರಿ  ಅವರು ಹಾಗೂ ಇಂಡಿ ತಾಲೂಕಿನ ಯೋಜನಾಧಿಕಾರಿಗಳಾದ ನಟರಾಜ್ ಐ ಒ ಅವರು ಹಾಗೂ ಜ್ಞಾನವಿಕಾಸ ಸಮನ್ವಯ ಅಧಿಕಾರಿ ಜಯಶ್ರೀ , ಎಸ್ ಎಂ ವಲಯದ ಮೇಲ್ವಿಚಾರಕರ ಮನಿಕಂಠ ,ಸೇವಾ ಪ್ರತಿನಿಧಿಯಾದ ರೇಖಾ ಕಲ್ ಶೆಟ್ಟಿ , ಒಕ್ಕೂಟದ ಅಧ್ಯಕ್ಷರಾದ ನಾಗರತ್ನ ಅತನೂರ್ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀಮಂತ ಕಸ್ಕಿ,  ಸಂಗಮೇಶ್ವರ ಕೋಚಿಂಗ್ ಸ್ಕೂಲ್ ಅಧ್ಯಕ್ಷರಾದ ಬಸವರಾಜ ಖಸ್ಕಿ,

ಗ್ರಾಮದ ಹಿರಿಯರಾದ ನಾಗರಾಜ್ ಕಲಶೆಟ್ಟಿ, ಚಿದಾನಂದ ಅಲಮೇಲ ಜಟ್ಟಪ್ಪ ಅವಟಿ ಸಿದ್ದರಾಮ ಹಳ್ಳೂರ ಉಮೇಶ್ ಕಲಶೆಟ್ಟಿ ಕಾಸಪ್ಪ ಕಲಶೆಟ್ಟಿ  ಡಾ.ದೇವಿಂದ್ರ ಬರಡೋಲ,  ಸಂಘದ ಸದಸ್ಯರಾದ ಗೀತಾ ಕಲಶೆಟ್ಟಿ ಶಾಂತಾಬಾಯಿ ರೋಡಗಿ  ಸುನಂದ ಬಗಲಿ  ಜನ್ನತ್ ನದಾ  ರೇಖಾ ಕನ್ನೂರ ಶರಣಬಾಯಿ ಕುಂಬಾರ ಶಾಂತಾಬಾಯಿ ಮೌಸಾವಳಗಿ ಲಕ್ಷ್ಮೀಬಾಯಿ ಹಳ್ಳೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಾತ್ಸಲ್ಯ ಕಿಟ್ ವಿತರಣೆ ಮಾಡಿ ಗೌರವಾನ್ವಿತ ಪ್ರಾದೇಶಿಕ ನಿರ್ದೇಶಕರು ಫಲಾನುಭವಿಯ ಯೋಗ ಕ್ಷೇಮವಿಚಾರಿಸಿ ಮಾತೃಶ್ರೀ ಅಮ್ಮನವರು ಅಸಹಾಯಕ ಕುಟುಂಬಗಳನ್ನು ಗುರುತಿಸಿ ನೀಡುತ್ತಿರುವ ಸೌಲಭ್ಯದ ಕುರಿತು ತಿಳಿಸಿ ಕಿಟ್ ಅನ್ನುಸರಿಯಾಗಿ ಉಪಯೋಗ ಮಾಡಿಕೊಳ್ಳುವಂತೆ ಸಲಹೆ ನೀಡಿದರು.