ಕರ್ನಾಟಕ ರಾಜ್ಯೋತ್ಸವ ಸಭ್ರ್ರಮದಿಂದ ಆಚರಿಸಬೇಕು: ದೀಪಕ್ ಬುರ್ಲಿ
Karnataka Rajyotsava should be celebrated with enthusiasm: Deepak Burli
ಕರ್ನಾಟಕ ರಾಜ್ಯೋತ್ಸವ ಸಭ್ರ್ರಮದಿಂದ ಆಚರಿಸಬೇಕು: ದೀಪಕ್ ಬುರ್ಲಿ
ಸಂಬರಗಿ 17: ನವೆಂಬರ್ 1 ರಂದು ನಡೆಯುವ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಗಡಿ ಭಾಗದ ಹಲವು ಗ್ರಾಮ ಪಂಚಾಯಿತಿಗಳಲ್ಲಿ, ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕಡ್ಡಾಯವಾಗಿ ಅವರು ಈ ಸಮಯದಲ್ಲಿ ಹಾಜರಿದ್ದು ಉತ್ಸಾಹದಿಂದ ಆಚರಿಸಬೇಕು, ಇಲ್ಲದಿದ್ದರೆ ಸಭ್ರ್ರಮದಿಂದ ಆಚರಿಸಬೇಕು ಎಂದು ಗ್ರಾಮ ಪಂಚಾಯತಗೇ ಆದೇಶ ಮಾಡಬೇಕು ಇಲ್ಲವಾದರೇ ಗ್ರಾಮ ಪಂಚಾಯಿತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೈದಕ ಪ್ರವೀಣ್ ಶೆಟ್ಟಿ ಬನದ ಅಧ್ಯಕ್ಷ ದೀಪಕ್ ಬುರ್ಲಿ ಒತ್ತಾಯಿಸಿದರು. ಗಡಿ ಪ್ರದೇಶದ ಸಂಬರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಡಿ ಗ್ರಾಮದ ಅನೇಕ ಶಾಲೆಗಳಲ್ಲಿ, ಗ್ರಾಮ ಪಂಚಾಯಿತಿಯಲ್ಲಿ ಹೆಸರಗೀ ಕಾಟಾಚಾರಕ್ಕೆ ಮಾತ್ರ ಮಾಡಲಾಗುತ್ತದೆ, ಯಾವುದೇ ಸಂಸ್ಕೃತಿ ಕಾರ್ಯಕ್ರಮ ಏರಿ್ಡಸುತ್ತಿಲ್ಲ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಕಾರ್ಯಕ್ರಮವನ್ನು ಮಾಡುವುದಿಲ್ಲ, ಅಧಿಕಾರಿಗಳು ನಿಲ್ಲುವುದಿಲ್ಲ ಎಂದು ಹೇಳಿದರು. ಕಳೆದ ಬಾರಿ ಈ ಬಗ್ಗೆ ತಾಲೂಕು ರಾಜ್ಯೋತ್ಸವ ಕುರಿತು ಸಭೆ ನಡೆಸಲಾಗಿತ್ತು ಆವತ್ತು ತಾಲೂಕ ಆಡಳಿತ ಆದೇಶ ನೀಡಿದ್ದರೂ, ಯಾವುದೇ ಅಧಿಕಾರಿ ಅದನ್ನು ಪಾಲಿಸಲಿಲ್ಲ. ಈ ಬಾರಿ, ಪ್ರತಿ ಶಾಲೆಯಲ್ಲಿ ಎಲ್ಲಾ ಶಿಕ್ಷಕರು, ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಜರಿದ್ದು ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ವಜ್ರಮ್ಮನ ದಿಂದ ಆಚರಿಸಬೇಕು, ಇಲ್ಲದಿದ್ದರೆ ಬೇಜವಾಬ್ದಾರಿ ವರ್ತನೆಗೆ ,ಮಾಡುವ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ. ಗಡಿ ಪ್ರದೇಶದ ಅನೇಕ ಹಳ್ಳಿಗಳಲ್ಲಿ, ಅತಿಯಾದ ಮಳೆಯಿಂದಾಗಿ, ಉಡಿದ ಗೋವಿನ ಜೋಳ ಬೆಳೆ ಸೇರಿದಂತೆ ಬೆಳೆಗಳು ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿವೆ. ಯಾವ ರೀತಿಯ ಸರ್ಕಾರ ಸಮೀಕ್ಷೆ ಮಾಡದಿದ್ದರೂ, ಅವರಿಗೆ ಎಲ್ಲದಕ್ಕೂ ಪರಿಹಾರ ನೀಡಬೇಕೆಂದು ಅವರು ಒತ್ತಾಯಿಸಿದರು, ಇಲ್ಲದಿದ್ದರೆ, ಕರ್ನಾಟಕ ರಾಜ್ಯ ರಕ್ಷಣಾ ವೈದ್ಯರ ಪ್ರವೀಣ್ ಪ್ರವೀಣ್ ಶೆಟ್ಟಿ ಬಣ ರಾಜ್ಯ ಕಾರ್ಯದರ್ಶಿಯಾಗಿ ರವಿ ಪೂಜಾರಿ ಇವರ ನೇತೃತ್ವದಲ್ಲಿ, ಅವರು ಅಥಣಿ ತಹಶೀಲ್ದಾರ್ ಕಚೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಅನೇಕ ಸ್ಥಳಗಳಲ್ಲಿ ರಸ್ತೆ ತಡೆ ನಡೆಸಲಾ ಗವದು ಎಂದು ಎಚ್ಚರಿಕೆ ನೀಡಿದರು ಈ ಸಮಯದಲ್ಲಿ, ಲಕ್ಷ್ಮಣ ವೈದ್ಯ, ಪ್ರಶಾಂತ್ ಬಿಳುರ್, ಪಪ್ಪು ಪೂಜಾರಿ ಮತ್ತು ತಮನ್ನಾ ಶೇಡ್ಬಾಳ್ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 