ನ್ಯಾ. ಪ್ರಸನ್ನ ವರಾಳೆಗೆ ಸನ್ಮಾನ

ನ್ಯಾ. ಪ್ರಸನ್ನ ವರಾಳೆಗೆ ಸನ್ಮಾನ Justice Prasanna Varale felicitated


ರಾಯಬಾಗ 22: ಚಿಕ್ಕೋಡಿ ನ್ಯಾಯಾಲಯ ಸಂಕೀರ್ಣ ಉದ್ಘಾಟಿಸಲು ಭಾನುವಾರ ಚಿಕ್ಕೋಡಿ ಪಟ್ಟಣಕ್ಕೆ ಆಗಮಿಸಿದ್ದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಪ್ರಸನ್ನ ವರಾಳೆ ಅವರನ್ನು ರಾಯಬಾಗ ವಕೀಲರ ಸಂಘದಿಂದ ಸತ್ಕರಿಸಲಾಯಿತು.  

ಸಂಘದ ಅಧ್ಯಕ್ಷ ಕೆ.ಆರ್‌.ಕೋಟಿವಾಲೆ, ಕಾರ್ಯದರ್ಶಿ ಆರ್‌.ಎಸ್‌.ಹಳೆಪ್ಪಗೋಳ, ವಕೀಲರಾದ ಆರ್‌.ಎಚ್‌.ಗೊಂಡೆ, ಮಹೇಶ ಹೊಸಮನಿ, ಎಮ್‌.ಜಿ.ಉಗಾರೆ, ಆರಿ​‍್ಟ.ನಾಗರಾಳೆ, ಬಿ.ಎಸ್‌.ಪಾಟೀಲ, ವೈಭವ ಕುಲಕರ್ಣಿ, ತೋಹಿದ ಪಟೇಗಾರ, ಶಾಂತಿನಾಥ ಬಾನಸೂಡೆ ಇದ್ದರು.