ಕರಿಯಪ್ಪ ಬೇವಿನಹಳ್ಳಿ ನಿವಾಸಕ್ಕೆ ಜೆಡಿಎಸ್ ಮುಖಂಡ ಸಿವಿಸಿ ಭೇಟಿ

JDS leader CVC visits Kariappa's Bevinahalli residence

ಕರಿಯಪ್ಪ ಬೇವಿನಹಳ್ಳಿ ನಿವಾಸಕ್ಕೆ ಜೆಡಿಎಸ್ ಮುಖಂಡ ಸಿವಿಸಿ ಭೇಟಿ  

ಕೊಪ್ಪಳ 29:   ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ರಮಜಾನ್ ಪ್ರಯುಕ್ತ ಮುಸ್ಲಿಂ ರೋಜಾ ದಾರ ಬಂದವರಿಗೆ ಏರಿ​‍್ಡಸಿದ ಇಫ್ತಾರ್ ಕೂಟ ಜೆಡಿಎಸ್ ಪಕ್ಷದ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾ ಅಧ್ಯಕ್ಷರಾದ ಕರಿಯಪ್ಪ ಬೇವಿನಹಳ್ಳಿ ಅವರ ನಿವಾಸಕ್ಕೆ ಜೆಡಿಎಸ್ ಪಕ್ಷದ ನಾಯಕರಾದ ಸಿವಿ ಚಂದ್ರಶೇಖರ್ ಅವರು ಭೇಟಿ ಮಾಡಿ ಶುಭ ಕೋರಿದರು, ಈ ಸಂದರ್ಭದಲ್ಲಿ ಅವರೊಂದಿಗೆ ಮೂರ್ತ್ಯಪ್ಪ ಗಿಣಿಗೇರಿ ಹಿಟ್ನಾಳ ಸೇರಿದಂತೆ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅಲ್ಲದೆ ಕರಿಯಪ್ಪ ಬೇವಿನಹಳ್ಳಿ ಯವರ ಕುಟುಂಬದವರು ಪಾಲ್ಗೊಂಡಿದ್ದರು.