ರಾಣೆಬೆನ್ನೂರಲ್ಲಿ ವಿನೂತನ ಯುನಿಸೆಕ್ಸ್ ಸಲೂನ್ ಸ್ಪಾ ಉದ್ಘಾಟನೆ
Innovative unisex salon spa inaugurated in Ranebennur
ರಾಣೆಬೆನ್ನೂರಲ್ಲಿ ವಿನೂತನ ಯುನಿಸೆಕ್ಸ್ ಸಲೂನ್ ಸ್ಪಾ ಉದ್ಘಾಟನೆ
ರಾಣೇಬೆನ್ನೂರು 07: ಉತ್ತರಕರ್ನಾಟಕದ ಹೆಬ್ಬಾಗಿಲು ವಾಣಿಜ್ಯ ನಗರವೆಂದುಖ್ಯಾತಿ ಪಡೆದಿರುವ, ರಾಣೇಬೆನ್ನೂರು ನಗರದಲ್ಲಿ, ನವೀನ ತಂತ್ರಜ್ಞಾನದ, ಸೌಂದರ್ಯವರ್ಧನೇಯ "ಅವಿವಾ ಸ್ಪಾ" ಪ್ರಾರಂಭವಾಗಿರುವುದು ಈ ಭಾಗದ ನಾಗರಿಕರಿಗೆತುಂಬಾ ಅನುಕೂಲವಾಗಲಿದೆಎಂದುಚಿತ್ರನಟಿರಾಗಿಣಿ ದ್ವಿವೇದಿ ಹೇಳಿದರು. ಅವರು, ನಗರದಲ್ಲಿ ಗುರುರಾಜ್ ಮಾಲೀಕತ್ವದಲ್ಲಿ ನೂತನವಾಗಿ ಪ್ರಾರಂಭಗೊಂಡಿರುವ "ಅವಿವಾ" ಯುನಿಸೆಕ್ಸ್ ಸಲೂನ್, ಸ್ಪಾ ಸಲೂನ್ ಉದ್ಘಾಟಿಸಿ ಮಾತನಾಡಿದರು. ಸೌಂದರ್ಯ ವರ್ಧನೆಯಲ್ಲಿ ಹೆಣ್ಣುಗಂಡು ಎಂಬ ಯಾವುದೇ ಭೇದ ಭಾವವಿಲ್ಲ. ಸೌಂದರ್ಯ ಬಹುಮುಖ್ಯ.ಇಲ್ಲಿನ ನಾಗರಿಕರುತಮ್ಮ ಸೌಂದರ್ಯ ವರ್ಧನೆಗಾಗಿಯೇದಾವಣಗೆರೆ, ಚಿತ್ರದುರ್ಗ ಶಿವಮೊಗ್ಗ, ಹುಬ್ಬಳ್ಳಿ ಮತ್ತು ಬೆಂಗಳೂರು ನಂತಹದೊಡ್ಡದೊಡ್ಡ ನಗರಗಳತ್ತ ಮುಖ ಮಾಡುತ್ತಿರುವುದನ್ನು ಗಮನಿಸಿದ್ದೇವೆ ಎಂದರು.
ಅವಿವಾ ಸ್ಪಾ ಮಾಲಿಕಗುರುರಾಜ ಕೆ, ಸ್ವಾಗತಿಸಿ ಮಾತನಾಡಿದಅವರು, ನಗರದಲ್ಲಿಅಗತ್ಯವಿರುವುದನ್ನು ಮನಗಂಡು, ತಮ್ಮ ಸ್ನೇಹಿತರೊಂದಿಗೆ ಚರ್ಚಿಸಿ, ಎಲ್ಲರಅಭಿಪ್ರಾಯದಂತೆ ಮತ್ತು ಸಹೋದರರಅಪೇಕ್ಷೆಯಂತೆ ಪ್ರಾರಂಭಿಸಲಾಗಿದೆ. ಇಂದಿನಿಂದ ಬಹುದೂರದ ಪ್ರದೇಶಗಳಿಗೆ ಹೋಗುವ ಅಗತ್ಯವಿಲ್ಲ. ಇದರ ಪ್ರಯೋಜನ ಪ್ರತಿಯೊಬ್ಬ ನಾಗರಿಕರು ಪಡೆದುಕೊಳ್ಳಲು ಮುಂದಾಗಬೇಕುಎಂದುಕೋರಿದರು.
ಬೆಂಗಳೂರಿನ ಉದ್ಯಮಿರಮೇಶ್ ಬಾಬು, ವಂದೇ ಮಾತರಂ ಸಂಸ್ಥೆಯಅಧ್ಯಕ್ಷ ಪ್ರಕಾಶ್ ಬುರಡಿಕಟ್ಟಿಅನುಬಂಧಇವೆಂಟ್ನ ಮಾಲಿಕರೋಹನ್ ಗುಪ್ತಾ, ರಮೇಶ್ ಬಾಬುಜೀ, ವಿನುತಾಗುರುರಾಜ್, ಶಿವರಾಂ ರಾಯಚೂರು, ಶ್ವೇತಾ ಶಿವಮೊಗ್ಗ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 