ಗಡಿ ಭಾಗದ ಗ್ರಾಮದ ಜನರ ಸಮಸ್ಯೆಗಳನ್ನು ಪರಿಹರಿಸಲು ಬೆಂಬಲವಾಗಿ ನಿತ್ತಿದ್ದೇನೆ : ವಿಶಾಲ್ ಪಾಟಿಲ್
I stand in support of solving the problems of the people of the border villages: Vishal Patil
ಸಂಬರಗಿ 26: ಗಡಿ ಭಾಗದ ಗ್ರಾಮದ ಜನರ ಸಮಸ್ಯೆಗಳನ್ನು ಪರಿಹರಿಸಲು, ಅಂತಹ ಯುವಕ ಗ್ರಾಮದಲ್ಲಿ ಇದ್ದನೇ ಜನರು ಅವನ ಬೇಂಬಲವಾಗಿ ನಿತ್ತಿದ್ದಾರೆ ಅವರ ಹಿಂದೆ ದೃಢವಾಗಿ ಗಡಿ ಭಾಗದ ಜನರನ್ನು ಬೆಂಬಲಿಸಿದ್ದೇನೆ. ಈ ಗ್ರಾಮದಲ್ಲಿ ಪಕ್ಷಾತೀತವಾಗಿ ಗ್ರಾಮ ಪಂಚಯತದಿಂದಾ ಅಭಿವೃದ್ಧಿ ಮಾಡಿದ್ದಾರೆ ಎಂದು ಸಾಂಗಲಿ ಸಂಸದ ವಿಶಾಲ್ ಪಾಟೀಲ್ ಹೇಳಿದರು. ಜಂಬಗಿ ಗ್ರಾಮದಲ್ಲಿ ಗ್ರಾಮ ಪಂಚಾಯತ್ ಮೂಲಕ ವಿವಿಧ ಕಾಮಗಾರಿ ಮಡಿ ಅರ್ದಶ ಮಾಡಿದ್ದಾರೆ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಯಶ್ವಂತ್ ಪಾಟೀಲ ಜನರ ಹೃದಯ ಗೆದ್ದಿರುವ, ಅಭಿವೃದ್ಧಿಯ ಹರಿಕಾರ ಇದ್ದಾರೆ ಗಡಿ ಪ್ರದೇಶದ ಜನರಿಗೆ ಯಾವುದೇ ಸಮಸ್ಯೆಗಳಿದ್ದರೆ, ಅವರು ನೇರವಾಗಿ ನನ್ನನ್ನು ಸಂಪರ್ಕಿಸಬೇಕು. ಅವುಗಳನ್ನು ಪರಿಹರಿಸಲು ನಾನು ಇಲ್ಲಿದ್ದೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಂಗ್ಲಿ ಲೋಕಸಭಾ ಕ್ಷೇತ್ರಗಳಲ್ಲಿ ನಿಮ್ಮ ಸಂಬಂಧಿಕರ ಪರೋಕ್ಷ ಬೆಂಬಲದೊಂದಿಗೆ ನೀವು ನನ್ನನ್ನು ಅತಿ ಹೆಚ್ಚು ಮತಗಳಿಂದ ಆಯ್ಕೆ ಮಾಡಲು ಸಹಕರಸಿದ್ದ. ಇದಕ್ಕಾಗಿ ನಾನು ನಿಮಗೆ ಋಣಿಯಾಗಿದ್ದೇನೆ ಮತ್ತು ನಮ್ಮ ಸಂಬಂಧಗಳು ಬಲಿಷ್ಠವಾಗಿವೆ.
ಇದಕ್ಕಾಗಿ, ಗ್ರಾಮದ ಅಭಿವೃದ್ಧಿಗೆ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದು ಅವರು ವಿನಂತಿಸಿದರು. ಈ ಸಂದರ್ಭದಲ್ಲಿ, ಸಲಗರ ಗ್ರಾಮ ಪಂಚಾಯತ್ನ ಅಧ್ಯಕ್ಷರು ತಾನಾಜಿ ಪಾಟೀಲ್, ಮಾತನಡಿ ಎಲ್ಲರೂ ಒಗ್ಗಟ್ಟಿನಿಂದ ಇದ್ದರೆ, ಗ್ರಾಮ ಅಭಿವೃದ್ಧಿ ಹೊಂದುತ್ತದೆ ಎಂದು ಹೇಳಿದರು. ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಬೇಡಿ. ಜನರು ನಿಮ್ಮ ಪಕ್ಕದಲ್ಲಿರುತ್ತಾರೆ ಎಂದು ಇದು ತೋರಿಸುತ್ತದೆ. ಶಾಸಕ ರಾಜು ಕಾಗೆ ಸದಾಶಿವ ಭೂತಾಲೆ ದಿಗ್ವಿಜಯ್ ಪವಾರ್ ದೇಸಾಯಿ ವಿನಾಯಕ್ ಬಗಡಿ ಯುವರಾಜ್ ಪಾಟೀಲ್ ಗುಂಡಾ ಜಾಧವ್ ರಾಜೇಂದ್ರ ಪಾಟೀಲ್, ಸಂಭಾಜಿ ವಾಘ್ಮೋಡೆ ರವಿ ವಾಘ್ಮೋರೆ, ಸತೀಶ್ ಕೆಂಪ್ವಾಡೆ , ಡಾಕ್ಟರ್ ಶ್ರೀಕಾಂತ್ ಕಣ್ಣೂರ್ ಸಾಜು ಮಾಳಿ ಪೋಪಟ್ ಜಾಧವ್ ಮತ್ತು ಇತರ ಅನೇಕ ಪ್ರಸಿದ್ಧ ವ್ಯಕ್ತಿಗಳು ಹಾಜರಿದ್ದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸ್ವಾಗತ ಮತ್ತು ಧನ್ಯವಾದಗಳನ್ನು ಪೋಪಟ್ ಜಾಧವ್ ಮಂಡಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 