ಚುನಾವಣೆಯಲ್ಲಿ ಜಯಗಳಿಸಿದವರಿಗೆ ಸನ್ಮಾನ

ಚುನಾವಣೆಯಲ್ಲಿ ಜಯಗಳಿಸಿದವರಿಗೆ ಸನ್ಮಾನ Honoring those who won the election

ಚುನಾವಣೆಯಲ್ಲಿ ಜಯಗಳಿಸಿದವರಿಗೆ ಸನ್ಮಾನ 

ಸಂಬರಗಿ 29:   ಗ್ರಾಮದ ವಿವಿಧ ಉದ್ದೇಶಗಳ ಪ್ರಾಥಮಿಕ ಗ್ರಾಮೀಣ  ಕೃಷಿ ಸಹಕಾರ ಸಂಘಗಳ ಉಪಚುನಾವಣೆಯಲ್ಲಿ, ಶಾಸಕ ಲಕ್ಷ್ಮಣ ಸವದಿ,ಶಾಸಕ ರಾಜು ಕಾಗೆ ಅವರ ಮಾರ್ಗದರ್ಶನದಲ್ಲಿ ಚುನಾವಣೆಯಲ್ಲಿ ಆಯ್ಕೆ ಆದನಂತರ ಸನ್ಮಾನಿಸಲಾಯಿತು.  ಈ ಸಂದರ್ಭದಲ್ಲಿ, ಸಂಘದ ಅಧ್ಯಕ್ಷರಾದ ವಿಲಾಸ್ ಟೋಣೆ್, ರಾಜು ಪಾಸಲೀ, ಸರ್ಜೇರಾವ್ ಮಾನೆ, ಟೋಪಾಜಿ ಅವಾಳೇಕರ್, ಬಳಿ ವಾಯಫಳೀ, ಸಂಘದ ಎಲ್ಲಾ ನಿರ್ದೇಶಕರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.