ಹಿಂದೂ ಸಮಾಸವೇಷದ ಮಹಾ ಸಭೆ
Hindu Samaashvesh Maha Sabha
ಬ್ಯಾಡಗಿ 23 : ಪಟ್ಟಣದ ಎ ಪಿ ಎಮ್ ಸಿ ವಾರ್ಡಿನಲ್ಲಿರುವ ವರ್ತಕರ ಸಂಘದ ಬಯಲು ರಂಗಮಂದಿರದ ಸದಾಭವನದಲ್ಲಿ ಹಿಂದೂ ಮಹಾ ಸಭೆ ದಿನಾಂಕ: ಪ್ರೆಭವರಿ 8 ರಂದು ಸಾಯಂಕಾಲ 6 ಗಂಟೆಗೆ ಬ್ಯಾಡಗಿ ತಾಲೂಕಾ ಕ್ರಿಡಾಂಗಣದಲ್ಲಿ ಭವ್ಯ ಹಿಂದೂ ಸಮಾಸವೇಷ ನಡೆಯಲಿದೆ ಎಂದು ಹಿಂದೂ ಸಮ್ಮೇಳನದ ಸಮಿತಿಯ ಅಧ್ಯಕ್ಷರಾದ ಜಯಣ್ಣ ಎಸ್ ಶಿರೂರ ಹೇಳಿದರು.
ಇದೆ ಸಂದಂರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಮಾಲತೇಶ ಅಂಕಲಕೋಟಿ ಮಾತನಾಡಿ ಹಿಂದೂ ಸಮಾವೇಷದ ಸಮಿತಿಯ ಬೃಹತ್ತ ಶೋಭಾಯಾತ್ರೆಯು ನೆಹರು ನಗರದ ದಾನಮ್ಮದೇವಿಯ ದೇಸ್ಥಾನದಿಂದ ಪ್ರಾರಂಭವಾಗಿ ತಾಲೂಕಾ ಕ್ರೀಡಾಂಗಣದವರೆಗೆ ವಿವಿಧ ಜಾನಪದ ಕಲಾವಿದರು ಹಿಂದೂ ಧರ್ಮದ ಮಹಾ ಪುರಷರು ಹಾಗೂ ಮಹಿಳೆಯರ ಭಾವ ಚಿತ್ರದ ಮೆರವಣಿಗೆ ಮತ್ತು ಮಕ್ಕಳ ವೇಷಭೋಷಣಗಳೊಂದಿಗೆ ಹಾಗೂ ವಿದ್ಯಾರ್ಥಿಗಳು ಹಿಂದೂ ಸಂಘಟನೆಯ ಸದ್ಯಸರು ಮಹಿಳೆಯರು ಪಾಲಗೊಳ್ಳುವರು ಎಂದು ಹೇಳಿದರು.
ಅದೇ ದಿವಸ ಸಾಯಂಕಾಲಾ ತಾಲೂಕಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ವೇದಿಕೆ ಕಾರ್ಯಕ್ರಮದಲ್ಲಿ ಮುಪ್ಪಿನ್ನೆಶ್ವರ ಮಠದ ಮಾ ನಿ ಪ್ರಾ ಚನ್ನಮಲ್ಲಿಕಾರ್ಜುನ ಶ್ರೀಗಳು ಸಾನಿದ್ಯ ವಹಿಸಲಿದ್ದು ಹಾಗೂ ಕುಮಾರೇಶ್ವರ ಪಾಠ ಶಾಲೆಯ ನೇ ರಾಚಯ್ಯ ಓದಿಸೋಮಠ ಹಿಂದೂ ಜಾಗರಣ ವೇದಕೆಯ ಕ್ಷತ್ರೀಯ ಸಯೋಜಕರಾದ ಜಗದೀಶ ಕಾರಂತ ದಿಕ್ಕಸೂಚಿಯು ಭಾಷಣ ಮಾಡಲಿದ್ದು ಸಮಾರಂಭದಲ್ಲಿ ಸಂಭಾಜಿ ಜಾದವ್ ಬಸಣ್ಣ ಛತ್ರದ ರಾಜಣ್ಣ ಮೂರಗೇರಿ ಮುರಗೆಪ್ಪ ಶೆಟ್ಟರ ವೇದಿಕೆಯಲ್ಲಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 