ಹಿಂದೂ ಸಮಾಸವೇಷದ ಮಹಾ ಸಭೆ
Hindu Samaashvesh Maha Sabha
ಬ್ಯಾಡಗಿ 23 : ಪಟ್ಟಣದ ಎ ಪಿ ಎಮ್ ಸಿ ವಾರ್ಡಿನಲ್ಲಿರುವ ವರ್ತಕರ ಸಂಘದ ಬಯಲು ರಂಗಮಂದಿರದ ಸದಾಭವನದಲ್ಲಿ ಹಿಂದೂ ಮಹಾ ಸಭೆ ದಿನಾಂಕ: ಪ್ರೆಭವರಿ 8 ರಂದು ಸಾಯಂಕಾಲ 6 ಗಂಟೆಗೆ ಬ್ಯಾಡಗಿ ತಾಲೂಕಾ ಕ್ರಿಡಾಂಗಣದಲ್ಲಿ ಭವ್ಯ ಹಿಂದೂ ಸಮಾಸವೇಷ ನಡೆಯಲಿದೆ ಎಂದು ಹಿಂದೂ ಸಮ್ಮೇಳನದ ಸಮಿತಿಯ ಅಧ್ಯಕ್ಷರಾದ ಜಯಣ್ಣ ಎಸ್ ಶಿರೂರ ಹೇಳಿದರು.
ಇದೆ ಸಂದಂರ್ಭದಲ್ಲಿ ಸಮಿತಿಯ ಕಾರ್ಯದರ್ಶಿ ಮಾಲತೇಶ ಅಂಕಲಕೋಟಿ ಮಾತನಾಡಿ ಹಿಂದೂ ಸಮಾವೇಷದ ಸಮಿತಿಯ ಬೃಹತ್ತ ಶೋಭಾಯಾತ್ರೆಯು ನೆಹರು ನಗರದ ದಾನಮ್ಮದೇವಿಯ ದೇಸ್ಥಾನದಿಂದ ಪ್ರಾರಂಭವಾಗಿ ತಾಲೂಕಾ ಕ್ರೀಡಾಂಗಣದವರೆಗೆ ವಿವಿಧ ಜಾನಪದ ಕಲಾವಿದರು ಹಿಂದೂ ಧರ್ಮದ ಮಹಾ ಪುರಷರು ಹಾಗೂ ಮಹಿಳೆಯರ ಭಾವ ಚಿತ್ರದ ಮೆರವಣಿಗೆ ಮತ್ತು ಮಕ್ಕಳ ವೇಷಭೋಷಣಗಳೊಂದಿಗೆ ಹಾಗೂ ವಿದ್ಯಾರ್ಥಿಗಳು ಹಿಂದೂ ಸಂಘಟನೆಯ ಸದ್ಯಸರು ಮಹಿಳೆಯರು ಪಾಲಗೊಳ್ಳುವರು ಎಂದು ಹೇಳಿದರು.
ಅದೇ ದಿವಸ ಸಾಯಂಕಾಲಾ ತಾಲೂಕಾ ಕ್ರೀಡಾಂಗಣದಲ್ಲಿ ಸಾರ್ವಜನಿಕ ವೇದಿಕೆ ಕಾರ್ಯಕ್ರಮದಲ್ಲಿ ಮುಪ್ಪಿನ್ನೆಶ್ವರ ಮಠದ ಮಾ ನಿ ಪ್ರಾ ಚನ್ನಮಲ್ಲಿಕಾರ್ಜುನ ಶ್ರೀಗಳು ಸಾನಿದ್ಯ ವಹಿಸಲಿದ್ದು ಹಾಗೂ ಕುಮಾರೇಶ್ವರ ಪಾಠ ಶಾಲೆಯ ನೇ ರಾಚಯ್ಯ ಓದಿಸೋಮಠ ಹಿಂದೂ ಜಾಗರಣ ವೇದಕೆಯ ಕ್ಷತ್ರೀಯ ಸಯೋಜಕರಾದ ಜಗದೀಶ ಕಾರಂತ ದಿಕ್ಕಸೂಚಿಯು ಭಾಷಣ ಮಾಡಲಿದ್ದು ಸಮಾರಂಭದಲ್ಲಿ ಸಂಭಾಜಿ ಜಾದವ್ ಬಸಣ್ಣ ಛತ್ರದ ರಾಜಣ್ಣ ಮೂರಗೇರಿ ಮುರಗೆಪ್ಪ ಶೆಟ್ಟರ ವೇದಿಕೆಯಲ್ಲಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 