ನಾಳೆಯಿಂದ ಹಜರತ್ ಸದರ್ ಶಾಹ ವಲಿ (ರ.ಅ) ಉರುಸು ಆಚರಣೆ ಕಾರ್ಯಕ್ರಮ
Hazrat Sadar Shah Wali (RA) Urs Celebration Program from Tomorrow
ಕೊಪ್ಪಳ 12 : 224 ನೇ ಹಜರತ್ ಸೈಯದ್ ಸದರ್ ಶಾಹ ವಲಿ (ರ.ಅ) ಉರುಸು ಆಚರಣೆ ಕಾರ್ಯಕ್ರಮ.ದಿ,-14/ ರಿಂದ 16 ರ ವರೆಗೇ ಮೂರು ದಿನಗಳ ಕಾಲ ಸಂದಲ (ಗಂಧ ) ಉರುಸ್ ಹಾಗೂ ಜಿಯಾರತ್ ಮತ್ತು ಪುರುಷ ಅಂಗವಾಗಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಲಿದೆ ಎಂದು. ಉರುಸು ಉಸ್ತುವಾರಿ ಅಧ್ಯಕ್ಷ ಸೈಯದ್ ಅಲಿ ಹುಸೇನಿ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿದ ಇವರು-14 ರ ಬುಧವಾರ ನಗರದ ತೆಗ್ಗಿನಕೇರಿ ಓಣಿಯಿಂದ ಗಂಧ ಹೊರಡುವುದು, ದಿನಾಂಕ:-15 ಗುರುವಾರ ಉರುಸು ನಡೆಯುವುದು, ಅನ್ನ ಸಂತರೆ್ಣ , ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯುವುದು,
ಶಾಸಕ ರಾಘವೇಂದ್ರ ಹಿಟ್ನಾಳ್, ಸಂಸದ ರಾಜಶೇಖರ್ ಹಿಟ್ನಾಳ್, ಸಿ ವಿ ಚಂದ್ರಶೇಖರ, ಡಾ:ಬಸವರಾಜ್ ಕ್ಯಾವಟರ್, ಇನ್ನು ಅನೇಕ ಗಣ್ಯರ ಉಪಸ್ಥಿತಿಯಲ್ಲಿ, ಕಾರ್ಯಕ್ರಮ ನೆರವೇರಿಸಲಾಗುವುದು.ದಿನಾಂಕ:-16 ರ ಶುಕ್ರವಾರ ಜಿಯಾರತ್ ನಡೆಯುವುದು, ಉರುಸು ಕಾರ್ಯಕ್ರಮವು ಸೂಫಿ ಸಂತರು ಹಾಗೂ ಪವಿತ್ರ ವ್ಯಕ್ತಿಗಳ ಸ್ಮರಣಾರ್ಥ ನಡೆಯುವ ಒಂದು ಧಾರ್ಮಿಕ ಆಚರಣೆ ಆಗಿದೆ ಎಂದು ಹೇಳಿದರು. ಈ ಸಂಧರ್ಭದಲ್ಲಿ ಸೈಯದ್ ನಸರುದ್ದಿನ್, ಸೈಯದ್ ಆದಮ್ ಹುಸೇನಿ, ಸೈಯದ್ ಆಬಿದ್ ಹುಸೇನಿ, ಸೈಯದ್ ಷೇರು ಹುಸೇನಿ ಇನ್ನು ಅನೇಕರು ಉಪಸ್ಥಿತರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 