ಅತಿಥಿಗಳಿಗೆ ಶ್ರೀಮಠದಲ್ಲಿ ಸನ್ಮಾನ

ಅತಿಥಿಗಳಿಗೆ ಶ್ರೀಮಠದಲ್ಲಿ ಸನ್ಮಾನ  Guests honored at the Sri Math


ಯಮಕನಮರಡಿ, 19 : ಸ್ಥಳೀಯ ಸುಕ್ಷೇತ್ರ ಹರಿ ಮಂದಿರಕ್ಕೆ ದಿನಾಂಕ 17ರಂದು ಬೆಂಗಳೂರಿನ ವಿಶ್ವಕರ್ಮ ಫೌಂಡೇಶನ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಬೆಟ್ಟಿ ನೀಡಿದಾಗ ಶ್ರೀಮಠದ ಪೂಜ್ಯರಾದ ಆನಂದ ಮಹಾರಾಜ್ ಗೋಸಾವಿ ಅವರು ಸದರಿಯವರಿಗೆ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಸೋಮಶೇಖರ್ ಹೊರಕೇರಿ ಹಾಗೂ ಪತ್ರಕರ್ತರಾದ ಗೋಪಾಲ್ ಚಪನಿ ಉಪಸ್ಥಿತರಿದ್ದರು ಶ್ರೀಗಳ ಜೊತೆಗೆ ಸುಮಾರು ಒಂದು ಗಂಟೆ ವರೆಗೆ ಧರ್ಮ ಚಿಂತನೆ ಗೋಷ್ಠಿ ಬಗ್ಗೆ ಚರ್ಚಿಸಲಾಯಿತು ಉಚಿತ ಆಟೋ ಚಾಲಕ ಮಲ್ಲಯ್ಯ ಸ್ವಾಮಿಗಳು ಉಪಸ್ಥಿತರಿದ್ದು ಅತಿಥಿಗಳಿಗೆ ಭಗವದ್ಗೀತಾ ಗ್ರಂಥಗಳನ್ನು ಅರ​‍್ಿಸಲಾಯಿತು.