ಅತಿಥಿಗಳಿಗೆ ಶ್ರೀಮಠದಲ್ಲಿ ಸನ್ಮಾನ
Guests honored at the Sri Math
ಯಮಕನಮರಡಿ, 19 : ಸ್ಥಳೀಯ ಸುಕ್ಷೇತ್ರ ಹರಿ ಮಂದಿರಕ್ಕೆ ದಿನಾಂಕ 17ರಂದು ಬೆಂಗಳೂರಿನ ವಿಶ್ವಕರ್ಮ ಫೌಂಡೇಶನ್ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಬೆಟ್ಟಿ ನೀಡಿದಾಗ ಶ್ರೀಮಠದ ಪೂಜ್ಯರಾದ ಆನಂದ ಮಹಾರಾಜ್ ಗೋಸಾವಿ ಅವರು ಸದರಿಯವರಿಗೆ ಸನ್ಮಾನಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಸೋಮಶೇಖರ್ ಹೊರಕೇರಿ ಹಾಗೂ ಪತ್ರಕರ್ತರಾದ ಗೋಪಾಲ್ ಚಪನಿ ಉಪಸ್ಥಿತರಿದ್ದರು ಶ್ರೀಗಳ ಜೊತೆಗೆ ಸುಮಾರು ಒಂದು ಗಂಟೆ ವರೆಗೆ ಧರ್ಮ ಚಿಂತನೆ ಗೋಷ್ಠಿ ಬಗ್ಗೆ ಚರ್ಚಿಸಲಾಯಿತು ಉಚಿತ ಆಟೋ ಚಾಲಕ ಮಲ್ಲಯ್ಯ ಸ್ವಾಮಿಗಳು ಉಪಸ್ಥಿತರಿದ್ದು ಅತಿಥಿಗಳಿಗೆ ಭಗವದ್ಗೀತಾ ಗ್ರಂಥಗಳನ್ನು ಅರ್ಿಸಲಾಯಿತು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 