ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ : ಗಜಾನನ ಮಂಗಸೂಳಿ
Gajanana Mangasuli worked hard for the victory of Congress candidates
ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ : ಗಜಾನನ ಮಂಗಸೂಳಿ
ಸಂಬರಗಿ 14: ಯೋಗ್ಯತೆ ಇದ್ದರು ಯೋಗ ಇಲ್ಲೇದೆ ಇರುವುದರಿಂದ ಅಧಿಕಾರದಿಂದ ವಂಚಿತನಾದೆ, ಶಾಸಕ, ಸಂಸದ ಚುನಾವಣೆಯಲ್ಲಿ ಹಗಲಿರುಳು ತನುಮನ ಧನದಿಂದ ದುಡಿದು ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಗಜಾನನ ಮಂಗಸೂಳಿ ಹೇಳಿದರು
ಖೀಳೀಗಾಂವ್ ಗ್ರಾಮದಲ್ಲಿ ಭಾನುವಾರ ಖಾಜಗಿ ಕಾರ್ಯಕ್ರಮ ಬಂದ ನಂತರ ಸುದ್ದಿಗಾರಗಿ ಮಾತನಾಡಿ ಅವರು ಅಧಿಕಾರದಿಂದ ವಂಚಿತನಾದೆ, ಆದರು ಕೂಡಾ ಪಕ್ಷದ ನಿಷ್ಠೆ ಪ್ರಶ್ನಾಥಿತವಾಗಿದೆ ಎಂದು ಹೇಳಿದರು.ಆದರು ಕೂಡ ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ನಿಲ್ಲುತ್ತೆನೆ, ಇಂದು ನಾನು ಯಾವುದೇ ಅದೇ ಅಧಿಕಾರದ ಸ್ಥಾನ ಮಾನದಲ್ಲಿ ಇರದೇ ಇದ್ದರು ಕೂಡಾ, ಕಾರ್ಯಕರ್ತರ ಪ್ರೀತಿ ವಿಶ್ವಾಸಕ್ಕೆ ರುಣಿಯಾಗಿದ್ದೆನೆ, ಯಾವುದೇ ಚುನಾವಣೆ ಬಂದಾಗ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಇಲ್ಲದರೂ ಸಹ ಪ್ರಾಮಾಣಿಕವಾಗಿ ಕೆಲಸ ಮಾಡ್ತಾ ಇದ್ದಾನೆ ಕಾರ್ಯಕರ್ತರುಸುಖ-ದುಃಖಗಳಲ್ಲಿ ಭಾಗಿಯಾಗುತ್ತಾನೆ. ಪಕ್ಷದಲ್ಲಿ ಪ್ರಾಮಾಣಿಕ ಸೇವೆ ಪರಿಗಣಿಸಿ , ಪಕ್ಷದಿಂದ ಒಳ್ಳೆ ಸ್ಥಾನ ಸಿಗಬಹುದು ಎಂದು ಆಶಿ ಇದೆ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 