ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ : ಗಜಾನನ ಮಂಗಸೂಳಿ
Gajanana Mangasuli worked hard for the victory of Congress candidates
ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ : ಗಜಾನನ ಮಂಗಸೂಳಿ
ಸಂಬರಗಿ 14: ಯೋಗ್ಯತೆ ಇದ್ದರು ಯೋಗ ಇಲ್ಲೇದೆ ಇರುವುದರಿಂದ ಅಧಿಕಾರದಿಂದ ವಂಚಿತನಾದೆ, ಶಾಸಕ, ಸಂಸದ ಚುನಾವಣೆಯಲ್ಲಿ ಹಗಲಿರುಳು ತನುಮನ ಧನದಿಂದ ದುಡಿದು ಕಾಂಗ್ರೇಸ್ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಗಜಾನನ ಮಂಗಸೂಳಿ ಹೇಳಿದರು
ಖೀಳೀಗಾಂವ್ ಗ್ರಾಮದಲ್ಲಿ ಭಾನುವಾರ ಖಾಜಗಿ ಕಾರ್ಯಕ್ರಮ ಬಂದ ನಂತರ ಸುದ್ದಿಗಾರಗಿ ಮಾತನಾಡಿ ಅವರು ಅಧಿಕಾರದಿಂದ ವಂಚಿತನಾದೆ, ಆದರು ಕೂಡಾ ಪಕ್ಷದ ನಿಷ್ಠೆ ಪ್ರಶ್ನಾಥಿತವಾಗಿದೆ ಎಂದು ಹೇಳಿದರು.ಆದರು ಕೂಡ ಪಕ್ಷದ ಕಾರ್ಯಕರ್ತರ ಧ್ವನಿಯಾಗಿ ನಿಲ್ಲುತ್ತೆನೆ, ಇಂದು ನಾನು ಯಾವುದೇ ಅದೇ ಅಧಿಕಾರದ ಸ್ಥಾನ ಮಾನದಲ್ಲಿ ಇರದೇ ಇದ್ದರು ಕೂಡಾ, ಕಾರ್ಯಕರ್ತರ ಪ್ರೀತಿ ವಿಶ್ವಾಸಕ್ಕೆ ರುಣಿಯಾಗಿದ್ದೆನೆ, ಯಾವುದೇ ಚುನಾವಣೆ ಬಂದಾಗ ಪಕ್ಷದಲ್ಲಿ ಯಾವುದೇ ಸ್ಥಾನಮಾನ ಇಲ್ಲದರೂ ಸಹ ಪ್ರಾಮಾಣಿಕವಾಗಿ ಕೆಲಸ ಮಾಡ್ತಾ ಇದ್ದಾನೆ ಕಾರ್ಯಕರ್ತರುಸುಖ-ದುಃಖಗಳಲ್ಲಿ ಭಾಗಿಯಾಗುತ್ತಾನೆ. ಪಕ್ಷದಲ್ಲಿ ಪ್ರಾಮಾಣಿಕ ಸೇವೆ ಪರಿಗಣಿಸಿ , ಪಕ್ಷದಿಂದ ಒಳ್ಳೆ ಸ್ಥಾನ ಸಿಗಬಹುದು ಎಂದು ಆಶಿ ಇದೆ ಪಕ್ಷದಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿ
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 