ಗದಗ : ಜಿಗಳೂರು ಕೆರೆಗೆ ಜಿಲ್ಲಾಧಿಕಾರಿಗಳ ಭೇಟಿ
ಗದಗ 17: ಗದಗ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರಿಂದು ರೋಣ ತಾಲೂಕಿನ ಜಿಗಳೂರು ಕೆರೆ ನೀರು ಸಂಗ್ರಹಣೆ ಮತ್ತು ನೀರು ಶುದ್ಧೀಕರಣ ಘಟಕದ ಕಾಮಗಾರಿ ಪರಿಶೀಲನೆ ನಡೆಸಿದರು.
ರೋಣ ತಾಲೂಕು ಜಿಗಳೂರು ಕೆರೆ ಯಿಂದ ಗಜೇಂದ್ರಗಡ, ನರೇಗಲ್, ರೋಣ ಗಳಿಗೆ ಕುಡಿಯುವ ನೀರಿನ ಸಲುವಾಗಿ ಒಖಃಅ ಕೆನಲ್ದಿಂದ ಜಲಾಶಯಗಳಿಗೆ ನೀರು ಸಂಗ್ರಹಣೆ ಮಾಡಿ ಅಲ್ಲಿಂದ ಗಜೇಂದ್ರಗಡ ಮತ್ತು ನರೇಗಲ್ ಗೆ ಸೇರಿದ ದಿನಕ್ಕೆ 17 ಎಮ್ ಎಲ್ ಡಿ ಸಂಗ್ರಹಣಾ ಸಾಮಥ್ರ್ಯ ಹೊಂದಿದ ಶುದ್ಧೀಕರಣ ಘಟಕ ಹಾಗೂ ರೋಣ ದಲ್ಲಿನ 7 ಎಮ್ ಎಲ್ ಡಿ ಸಾಮಥ್ರ್ಯ ಹೊಂದಿದ ಇನ್ನೊಂದು ಶುದ್ಧೀಕರಣ ಘಟಕ ನೀರು ಸರಬರಾಜು ಮಾಡಲಾಗುವುದು. ಈ ಕಾಮಗಾರಿಯ ವೆಚ್ಚ 105 ರೂ. ಕೋಟಿ ಆಗಿದ್ದು 3 ತಿಂಗಳೊಳಗೆ ನೀರು ಸರಬರಾಜು ಕಾರ್ಯಾರಂಭ ಮಾಡಲಾಗುವುದು ಎಂದು ಕನರ್ಾಟಕ ನಗರ ನೀರು ಸರಬರಾಜು ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರರಾದ ಯುನೂಸ್ ಭಾಷಾ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ
ಚಂದ್ರಪುರ ಅರಣ್ಯದಲ್ಲಿ ಕಾಡುಪ್ರಾಣಿ ದಾಳಿಗೆ ಯುವಕ ಬಲಿ
ಅಧಿಕಾರ ದರ್ಪ : ಖಾನಾಪುರ ತಹಸೀಲ್ದಾರ್ ವಿರುದ್ಧ ಶಿಸ್ತುಕ್ರಮಕ್ಕೆ ಪಿಡಿಒಗಳಿಂದ ಡಿಸಿ, ಚು. ಆಯೋಗಕ್ಕೆ ದೂರು 