ಉಚಿತ ದಂತ ಪರೀಕ್ಷೆ ಶಿಬಿರ
ಲೋಕದರ್ಶನ ವರದಿ
ಬೆಳಗಾವಿ: ಮಕ್ಕಳದಿನಾಚರಣೆ ಅಂಗವಾಗಿ ಇತ್ತೀಚೆಗೆ ಬೆಳಗಾವಿಯ ಕೆ.ಎಲ್.ಇ ದಂತ ಮಹಾವಿದ್ಯಾಲಯದ ಸಮುದಾಯ ದಂತ ಚಿಕೀತ್ಸಾ ವಿಭಾಗವು ಹುಕ್ಕೇರಿ ತಾಲೊಕಿನ ಯಮಕನಮರಡಿ ವಿದ್ಯಾವರ್ದಕ ಸಂಘದ ಪ್ರೌಢಶಾಲೆಯಲ್ಲಿ ಶಾಲಾಮಕ್ಕಳಿಗೆ ಉಚಿತ ದಂತ ತಪಾಸಣಯನ್ನ ಆಯೋಜಿಸಿತ್ತು. ಶಿಬಿರದಲ್ಲಿ ಒಟ್ಟು 728 ವಿದ್ಯಾಥರ್ಿಗಳಿಗೆ ಬಾಯಿ ಪರೀಕ್ಷೆ, ದಂತಕುಳಿ, ಬಾಯಿಸ್ವಚ್ಚತೆ ಕುರಿತು ತಪಾಸಣೆ ನಡೆಸಿ ಅವುಗಳ ಬಗ್ಗೆ ತಿಳುವಳಿಕೆ ನೀಡಲಾಯಿತು ಮತ್ತು ಹೆಚ್ಚಿನ ಚಿಕೀತ್ಸೆಗಾಗಿ ಬೆಳಗಾವಿಯ ಕೆ.ಎಲ್.ಇ ದಂತ ಮಹಾವಿದ್ಯಾಲಯ ಹಾಗು ಅದರ ಸಂಭಂದಿಸಿದ ಚಿಕಿತ್ಸಾಲಯಗಳಿಗೆ ಭೇಟಿಕೊಡುವಂತೆ ತಿಳಿಸಲಾಯಿತು.
ಶಿಬಿರದಲ್ಲಿ ಸಮುದಾಯ ದಂತ ಚಿಕೀತ್ಸಾ ವಿಭಾಗದ ಡಾ.ಮಹಾಂತೇಶ ಸಿದ್ದಿಬಾವಿ, ಡಾ.ದಾನೇಶ್ವರಿ ಕೋಸ್ತಿ, ಡಾ.ತೇಜಸ್ ಶೆಷಗಿರಿ, ಡಾ.ರೋಷನ್, ಡಾ.ನೊಯಲ್, ಡಾ.ಶ್ವೇತ, ಡಾ.ಮನಿಷಾ ಆಸ್ನಾ, ಡಾ.ತನುಜ ಮುಂತಾದವರು ಬಾಗವಹಿಸಿ ದಂತ ತಪಾಸಣೆಮಾಡಿ ಶಿಬಿರವನ್ನ ಯಶಸ್ವಿಗೊಳಿಸಿದರು. ಶಾಲೆಯ ಉಪಾಧ್ಯಯರುಗಳು ಹಾಗು ಸಿಬ್ಬಂದಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 