ಬಹಾರಪೇಟ್ ಸರ್ಕಾರಿ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ
Formation of School Development and Monitoring Committee in Baharpet Government School
ಕೊಪ್ಪಳ 21: ನಗರದ ಬಹಾರ್ ಪೇಟೆ ಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮೇಲಸ್ತುವಾರಿ ಸಮಿತಿ ರಚಿಸಲಾಗಿದೆ, ಸದರಿ ಸಮಿತಿಗೆ ಓಣಿಯ ಹಿರಿಯ ಮುಖಂಡ ಪಾಲಕ ನಾಸಿರುದ್ದೀನ್ ಮಾಳೆಕೊಪ್ಪ ಅದ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸವಿತಾ ಗವಿಸಿದ್ದಪ್ಪ ಬಿನ್ನಾಳ ನೇಮಕಗೊಂಡಿದ್ದಾರೆ, ಅದರಂತೆ ಸದರಿ ಸಮಿತಿಗೆ ಸದಸ್ಯರಾಗಿ ಮಸ್ತಾನ್ ಪಾಷಾ ಜಮೇದಾರ್, ಗವಿಸಿದ್ದಪ್ಪ ಆರೇರ, ಇರ್ಫಾನ್ ಕರಡಿ, ಅಮರ್ ದಳವಾಯಿ, ಶಬ್ಬೀರ್ ಬೇವಿನಗಿಡ, ಅಮರೇಶ್ ನಿಲೋಗಲ್, ಆಸಿಫ್ ಪಾಷಾ, ಆಯಿಷ ಬೇಗಂ ಗಂಡ ಮೈನುದ್ದಿನ್ ಪೈಲ್ವಾನ್, ರೇಣುಕಾ ನಾಗರಾಜ್ ಆರೇರ್, ನೂರ್ ಜಹಾನ್ ಹುಸೇನ್ ಭಾಷಾ ಗೊಂಡಬಾಳ, ಯಶೋಧ ಮಹೇಶ್ ಚುರ್ಚಿಹಾಳ, ಹಸೀನಾ ಬೇಗಮ್ ಅಬ್ಬಾಸ್ ಕುರೇಶಿ, ನಿರ್ಮಲ ವಿರೂಪಾಕ್ಷಪ್ಪ ಅರಗಿನ ಶೆಟ್ಟರ್, ಮುಮ್ತಾಜ್ ಬೇಗಂ ಮರ್ದಾನ ಸಾಬ್ ತಂಬ್ರಹಳ್ಳಿ, ಗೀತಾ ಬಾಯಿ ಲಿಂಬಪ್ಪ ಚಂಗೊಳಿ, ಶೋಭಾ ಗವಿಸಿದ್ದಪ್ಪ ರವರುಗಳು ಆಯ್ಕೆಗೊಂಡಿದ್ದಾರೆ ಎಂದು ಸಮಿತಿಯ ಕಾರ್ಯದರ್ಶಿಯಾಗಿರುವ ಬಹಾರ ಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರೇಣುಕಾ ಉಮೇಶ್ ಸುರ್ವೆ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 