ಬಹಾರಪೇಟ್ ಸರ್ಕಾರಿ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ
Formation of School Development and Monitoring Committee in Baharpet Government School
ಕೊಪ್ಪಳ 21: ನಗರದ ಬಹಾರ್ ಪೇಟೆ ಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮೇಲಸ್ತುವಾರಿ ಸಮಿತಿ ರಚಿಸಲಾಗಿದೆ, ಸದರಿ ಸಮಿತಿಗೆ ಓಣಿಯ ಹಿರಿಯ ಮುಖಂಡ ಪಾಲಕ ನಾಸಿರುದ್ದೀನ್ ಮಾಳೆಕೊಪ್ಪ ಅದ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸವಿತಾ ಗವಿಸಿದ್ದಪ್ಪ ಬಿನ್ನಾಳ ನೇಮಕಗೊಂಡಿದ್ದಾರೆ, ಅದರಂತೆ ಸದರಿ ಸಮಿತಿಗೆ ಸದಸ್ಯರಾಗಿ ಮಸ್ತಾನ್ ಪಾಷಾ ಜಮೇದಾರ್, ಗವಿಸಿದ್ದಪ್ಪ ಆರೇರ, ಇರ್ಫಾನ್ ಕರಡಿ, ಅಮರ್ ದಳವಾಯಿ, ಶಬ್ಬೀರ್ ಬೇವಿನಗಿಡ, ಅಮರೇಶ್ ನಿಲೋಗಲ್, ಆಸಿಫ್ ಪಾಷಾ, ಆಯಿಷ ಬೇಗಂ ಗಂಡ ಮೈನುದ್ದಿನ್ ಪೈಲ್ವಾನ್, ರೇಣುಕಾ ನಾಗರಾಜ್ ಆರೇರ್, ನೂರ್ ಜಹಾನ್ ಹುಸೇನ್ ಭಾಷಾ ಗೊಂಡಬಾಳ, ಯಶೋಧ ಮಹೇಶ್ ಚುರ್ಚಿಹಾಳ, ಹಸೀನಾ ಬೇಗಮ್ ಅಬ್ಬಾಸ್ ಕುರೇಶಿ, ನಿರ್ಮಲ ವಿರೂಪಾಕ್ಷಪ್ಪ ಅರಗಿನ ಶೆಟ್ಟರ್, ಮುಮ್ತಾಜ್ ಬೇಗಂ ಮರ್ದಾನ ಸಾಬ್ ತಂಬ್ರಹಳ್ಳಿ, ಗೀತಾ ಬಾಯಿ ಲಿಂಬಪ್ಪ ಚಂಗೊಳಿ, ಶೋಭಾ ಗವಿಸಿದ್ದಪ್ಪ ರವರುಗಳು ಆಯ್ಕೆಗೊಂಡಿದ್ದಾರೆ ಎಂದು ಸಮಿತಿಯ ಕಾರ್ಯದರ್ಶಿಯಾಗಿರುವ ಬಹಾರ ಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರೇಣುಕಾ ಉಮೇಶ್ ಸುರ್ವೆ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 