ಬಹಾರಪೇಟ್ ಸರ್ಕಾರಿ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ರಚನೆ
Formation of School Development and Monitoring Committee in Baharpet Government School
ಕೊಪ್ಪಳ 21: ನಗರದ ಬಹಾರ್ ಪೇಟೆ ಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಹಾಗೂ ಮೇಲಸ್ತುವಾರಿ ಸಮಿತಿ ರಚಿಸಲಾಗಿದೆ, ಸದರಿ ಸಮಿತಿಗೆ ಓಣಿಯ ಹಿರಿಯ ಮುಖಂಡ ಪಾಲಕ ನಾಸಿರುದ್ದೀನ್ ಮಾಳೆಕೊಪ್ಪ ಅದ್ಯಕ್ಷರಾಗಿ ಉಪಾಧ್ಯಕ್ಷರಾಗಿ ಸವಿತಾ ಗವಿಸಿದ್ದಪ್ಪ ಬಿನ್ನಾಳ ನೇಮಕಗೊಂಡಿದ್ದಾರೆ, ಅದರಂತೆ ಸದರಿ ಸಮಿತಿಗೆ ಸದಸ್ಯರಾಗಿ ಮಸ್ತಾನ್ ಪಾಷಾ ಜಮೇದಾರ್, ಗವಿಸಿದ್ದಪ್ಪ ಆರೇರ, ಇರ್ಫಾನ್ ಕರಡಿ, ಅಮರ್ ದಳವಾಯಿ, ಶಬ್ಬೀರ್ ಬೇವಿನಗಿಡ, ಅಮರೇಶ್ ನಿಲೋಗಲ್, ಆಸಿಫ್ ಪಾಷಾ, ಆಯಿಷ ಬೇಗಂ ಗಂಡ ಮೈನುದ್ದಿನ್ ಪೈಲ್ವಾನ್, ರೇಣುಕಾ ನಾಗರಾಜ್ ಆರೇರ್, ನೂರ್ ಜಹಾನ್ ಹುಸೇನ್ ಭಾಷಾ ಗೊಂಡಬಾಳ, ಯಶೋಧ ಮಹೇಶ್ ಚುರ್ಚಿಹಾಳ, ಹಸೀನಾ ಬೇಗಮ್ ಅಬ್ಬಾಸ್ ಕುರೇಶಿ, ನಿರ್ಮಲ ವಿರೂಪಾಕ್ಷಪ್ಪ ಅರಗಿನ ಶೆಟ್ಟರ್, ಮುಮ್ತಾಜ್ ಬೇಗಂ ಮರ್ದಾನ ಸಾಬ್ ತಂಬ್ರಹಳ್ಳಿ, ಗೀತಾ ಬಾಯಿ ಲಿಂಬಪ್ಪ ಚಂಗೊಳಿ, ಶೋಭಾ ಗವಿಸಿದ್ದಪ್ಪ ರವರುಗಳು ಆಯ್ಕೆಗೊಂಡಿದ್ದಾರೆ ಎಂದು ಸಮಿತಿಯ ಕಾರ್ಯದರ್ಶಿಯಾಗಿರುವ ಬಹಾರ ಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರೇಣುಕಾ ಉಮೇಶ್ ಸುರ್ವೆ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 