ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ First grade college students selected for district level

ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ  

ಕಂಪ್ಲಿ 25 : ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜುನಲ್ಲಿ ಚುನಾವಣಾ ಸಾಕ್ಷರತಾ ಸಮಿತಿಯಿಂದ “ರಾಷ್ಟೀಯ ಮತದಾರರ ದಿನ” ಬಗ್ಗೆ ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆಗಳು ಪ್ರಬಂಧ ನಡೆದವು ಈಸಮಿತಿಯ ಸಂಚಾಲಕರಾದ ರಾಜ್ಮಾ ಟಿ.ಎಮ್‌.ಆರ್ ಅವರು  ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶ್ರೀನಿವಾಸ ರೆಡ್ಡಿ ಬಿ. ರವರು 21 ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗುವ ಮೂಲಕ ಪ್ರಬಂಧ ಕನ್ನಡ ಮತ್ತು ಆಂಗ್ಲ ಚಿತ್ರಕಲೆ ರಸಪ್ರಶ್ನೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆಂದು ಅಭಿನಂದನೆ ತಿಳಿಸಿದರು ಜಿಲ್ಲಾ ಮಟ್ಟದ ಪ್ರಬಂಧ ಕನ್ನಡ ಮತ್ತು ಆಂಗ್ಲ ಚಿತ್ರಕಲೆ ರಸಪ್ರಶ್ನೆ ಸ್ಪರ್ದೆಗಳು ಬಳ್ಳಾರಿ ನಗರದ ಎಸ್‌.ಎಸ್‌.ಎ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ) ನಲ್ಲಿ ನಡೆಯುತ್ತವೆ ತಿಳಿಸಿದರು  ಸಂದರ್ಭದಲ್ಲಿ  ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಚಂದ್ರಶೇಖರ್ ಬಿ., ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಕೆ. ಮಹೇಶ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಅನ್ನಪೂರ್ಣ ಗುಡುದೂರು, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಕಲೀಲ್, ಗ್ರಂಥಪಾಲಕರಾದ  ವೀರಭದ್ರ​‍್ಪ ಜಿ, ಅಧೀಕ್ಷಕರಾದ ನಾಗಮ್ಮ ಬಿ., ಸಹಾಯಕರಾದ ಸಿದ್ಧರೂಢ  ಮತ್ತು ಇತರೆ.ಸಿಬ್ಬಂದಿಗಳು. ಹಾಜರಿದ್ದರು.