ಫೆ. 15 ಮಹಾಶಿವರಾತ್ರಿ ಕಾರ್ಯಕ್ರಮ: ಕೇದಾರೇಶ್ವರ, ಅಮರನಾಥ, ಸಹಸ್ರ ಲಿಂಗಗಳ ಅನಾವರಣ
Feb. 15 Mahashivratri program: Unveiling of Kedareshwar, Amarnath, Sahasra Lingas
ಯರಗಟ್ಟಿ 13: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವಿಶ್ವ ಕಲ್ಯಾಣ ಭವನ ಬಾಗಲಕೊಟ ರೋಡ ಯರಗಟ್ಟಿಯಲ್ಲಿ 90ನೇ ತ್ರಿಮೂರ್ತಿ ಶಿವಜಯಂತಿ ಮಹಾಶಿವರಾತ್ರಿ ಕಾರ್ಯಕ್ರಮ: ಕೇದಾರೇಶ್ವರ, ಅಮರನಾಥ, ಸಹಸ್ರ ಲಿಂಗಗಳ ದರ್ಶನ ಅನಾವರಣ ಫೆ.15 ರಿಂದ 16 ರವರೆಗೆ ಪ್ರತಿದಿನ 06-00 ಗಂಟೆಗೆಯಿಂದ 09-00ಗಂಟೆಯ ವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆ ಫೆ.15 ರಂದು ಸಂಜೆ ಬೆಳಿಗ್ಗೆ 10-00 ಗಂಟೆಗೆ ಅಧ್ಯಕ್ಷತೆಯನ್ನು ಬಿ.ಕೆ. ಜಯಶ್ರೀ ಅಕ್ಕ ವಹಿಸಲಿದ್ದಾರೆ. ಸಾನಿಧ್ಯವನ್ನು ರೇವಣಸಿದ್ದೇಶ್ವರ ಶರಣರು, ಕೋರಕೊಪ್ಪ ಆಗಮಿಸಲಿದ್ದಾರೆ. ತಹಶೀಲ್ದಾರ ಎಮ್. ವ್ಹಿ ಗುಂಡಪ್ಪಗೋಳ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಎಮ್. ಎಸ್. ಹಾದಿಮನಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಡಾ. ಚಿದಾನಂದ ಗಲಗಲಿ ಮುಂತಾದವರು ಆಗಮಿಸಲಿದ್ದಾರೆಂದು ಸೇವಾ ಕೇಂದ್ರದವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 