ಫೆ. 15 ಮಹಾಶಿವರಾತ್ರಿ ಕಾರ್ಯಕ್ರಮ: ಕೇದಾರೇಶ್ವರ, ಅಮರನಾಥ, ಸಹಸ್ರ ಲಿಂಗಗಳ ಅನಾವರಣ
Feb. 15 Mahashivratri program: Unveiling of Kedareshwar, Amarnath, Sahasra Lingas
ಯರಗಟ್ಟಿ 13: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವಿಶ್ವ ಕಲ್ಯಾಣ ಭವನ ಬಾಗಲಕೊಟ ರೋಡ ಯರಗಟ್ಟಿಯಲ್ಲಿ 90ನೇ ತ್ರಿಮೂರ್ತಿ ಶಿವಜಯಂತಿ ಮಹಾಶಿವರಾತ್ರಿ ಕಾರ್ಯಕ್ರಮ: ಕೇದಾರೇಶ್ವರ, ಅಮರನಾಥ, ಸಹಸ್ರ ಲಿಂಗಗಳ ದರ್ಶನ ಅನಾವರಣ ಫೆ.15 ರಿಂದ 16 ರವರೆಗೆ ಪ್ರತಿದಿನ 06-00 ಗಂಟೆಗೆಯಿಂದ 09-00ಗಂಟೆಯ ವರೆಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ಉದ್ಘಾಟನೆ ಫೆ.15 ರಂದು ಸಂಜೆ ಬೆಳಿಗ್ಗೆ 10-00 ಗಂಟೆಗೆ ಅಧ್ಯಕ್ಷತೆಯನ್ನು ಬಿ.ಕೆ. ಜಯಶ್ರೀ ಅಕ್ಕ ವಹಿಸಲಿದ್ದಾರೆ. ಸಾನಿಧ್ಯವನ್ನು ರೇವಣಸಿದ್ದೇಶ್ವರ ಶರಣರು, ಕೋರಕೊಪ್ಪ ಆಗಮಿಸಲಿದ್ದಾರೆ. ತಹಶೀಲ್ದಾರ ಎಮ್. ವ್ಹಿ ಗುಂಡಪ್ಪಗೋಳ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಎಮ್. ಎಸ್. ಹಾದಿಮನಿ, ಎಪಿಎಂಸಿ ಅಧ್ಯಕ್ಷ ನೀಲಕಂಠ ಶೀದಬಸನ್ನವರ, ಡಾ. ಚಿದಾನಂದ ಗಲಗಲಿ ಮುಂತಾದವರು ಆಗಮಿಸಲಿದ್ದಾರೆಂದು ಸೇವಾ ಕೇಂದ್ರದವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್
ಬೈಲಹೊಂಗಲದಲ್ಲಿ ಮಳೆಯ ಅರ್ಭಟ : ನದಿಯಂತಾದ ರಸ್ತೆಗಳು, ನೀರಿನ ಸೆಳೆತಕ್ಕೆ ಸಿಲುಕಿದ ದ್ವಿಚಕ್ರ ವಾಹನಗಳು
ಕನ್ನಡಪರ ನಿರ್ಣಯಕ್ಕೆ ಹಿಂದೇಟು : ಪಾಲಿಕೆಯಲ್ಲಿ ನಿರ್ಣಯ ಮಂಡಿಸಲು ಮುಂದಾದ ಶಾಸಕ ಸೇಠ್ 