ಸರಕಾರ ನೀಡುವ ಸೌಲಬ್ಯಗಳನ್ನು ಪ್ರತಿ ಮಕ್ಕಳು ಪಡೆಯಿರಿ : ಜಿ.ಆರ್.ಪತ್ತಾರ
Every child should get the facilities provided by the government: G.R. Pattara
ಗುರ್ಲಾಪೂರ, 22 : ಸ್ಥಳಿಯ ಪಿ ಎಮ್ ಶ್ರೀ ಶಾಸಕರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತಿಚಿಗೆ ಪಿ ಎಮ್ ಶ್ರೀ ಯೊಜನೆಯಲ್ಲಿ ನಮ್ಮ ಶಾಲೆಯ ಮಕ್ಕಳಿಗೆ ಬರುವ ಸೌಲಬ್ಯಗಳನ್ನು ವಿತರಿಸುತ್ತಾ ಮಕ್ಕಳು ಸರಕಾರ ನೀಡುವ ಎಲ್ಲ ಸೌಲಬ್ಯಗಳನ್ನು ಪಡೆದುಕೊಂಡು ನಮ್ಮೂರಿನ ಶಾಲೆಯ ಕೀರ್ತಿ ಬೆಳಗಬೆಕು ಎಂದು ಶಾಲೆಯ ಪದವೀದರ ಮುಖ್ಯೋಪಾದಯರಾದ,ಜಿ,ಆರ್.ಪತ್ತಾರ. ತಿಳಿಸಿದರು.
ಶಾಲೆಯ ಶಿಕ್ಷಕರಾದ ಬಸವರಾಜ ಸಸಾಲಟ್ಟಿ. ನಮ್ಮ ಶಾಲೆಯಲ್ಲಿ ಕಲಿಯುತ್ತಿರುವ ಎಲ್ಲ ಮಕ್ಕಳಿಗೆ ಯೋಗಾಸನ ಮಾಡಲು “ಯೋಗಾ ಮ್ಯಾಟ” ವಿತರಿಸುತ್ತಾ ಮಕ್ಕಳಿಗೆ ಅಬ್ಯಾಸದ ಜೋತೆಗೆ ಯೋಗ ಸಂಗೀತ ಪಾಠಗಳನ್ನು ನುರಿತ ಶಿಕ್ಷಕರಿಂದ ಆರಂಭಿಸಲಾಗಿದೆ ಎಂದರು. ಮಕ್ಕಳು ಸರಕಾರದಿಂದ ಬರುವ ಸೌಲಬ್ಯಗಳನ್ನು ಪಡೆದು ಮಕ್ಕಳು ಹರ್ಷದಿಂದ ಪಾಠದೊಂದಿಗೆ ಯೋಗ ಮತ್ತು ಸಂಗೀತವನ್ನು ಅತಿ ಉತ್ಸುಕತೆಯಿಂದ ಕಲಿಯುತ್ತಿದ್ದಾರೆ
ಈ.ಸಂದರ್ಬದಲ್ಲಿ. ಬಿ ವಾಯ್ ಮೋಮಿನ.ಎಲ್,ಆರ್,ಸಾಲಿಮಟ್ಟ. ಸುನೀಲ ತುಪ್ಪದ, ಜ್ಯೋತಿ ಕಲ್ಯಾಣ, ಕವಿತಾ ಕಟಗಿ, ವಿದ್ಯಾಶ್ರೀ ನೇಮಗೌಡರ, ಗಂಗಮ್ಮ ಕಂಬಾರ, ಶೋಭಾ ಪಾಲಬಾವಿ. ಹಾಗೂ ಶಿಕ್ಷಕ ವ್ರಂದ ಮಕ್ಕಳು ಉಪಸ್ಥಿತರಿದ್ದರು. ಎಸ್.ಬಿ,ದರೊರ ಸರ್ವರನ್ನು ಸ್ವಾಗತಿಸಿ ನೀರುಪಿಸಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 