ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭ
Entrepreneurship Training Concluding Ceremony
ಉದ್ಯಮಶೀಲತಾ ತರಬೇತಿ ಸಮಾರೋಪ ಸಮಾರಂಭ
ಗದಗ 17: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾ0ು ಇಲಾಖೆ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಬೆಂಗಳೂರು ಇವರ ಪ್ರಾ0ೋಜಿಕತ್ವದಲ್ಲಿ, ಕರ್ನಾಟಕ ಉದ್ಯಮಶೀಲತಾಬಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಇವರು ಸಂಕಲ್ಪ 0ೋಜನೆ0ುಡಿ ಗದಗ ಜಿಲ್ಲೆ0ು ರಾಷ್ಟ್ರೀ0ು ಜೀವನೋಪಾ0ುಡಿ ಆ0ೆ್ಕು0ಾದ ವಿವಿಧ ನಗರ ಸ್ಥಳಿ0ು ಸಂಸ್ಥೆ ವ್ಯಾಪ್ತಿ0ು ಸ್ವ-ಸಹಾ0ು ಸಂಘದ ಮಹಿಳಾ ಸದಸ್ಯರಿಗೆ 5 ದಿನದ ವಸತಿ0ುುತ ಉದ್ಯಮಶೀಲತಾ ತರಬೇತಿ0ು ಸಮಾರೋಪ ಸಮಾರಂಭವನ್ನು ಇತ್ತೀಚೆಗೆ ಹುಲಕೋಟಿ0ು ಕೃಸಿಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.ಈ ಕಾ0ುರ್ಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಪ್ರಮಾಣ ಪತ್ರ ವಿತರಕರಾಗಿ ಆಗಮಿಸಿದ, ಸಿಡಾಕ್ ಧಾರವಾಡದ ನಿರ್ದೇಶಕರಾದ ಬಸವರಾಜ. ಗೋಟುರ ಭಾಗವಹಿಸಿ, ಈಗಾಗಲೆ ತಾವೆಲ್ಲ ಸ್ವ ಸಹಾ0ು ಸಂಘದ ನೇರವಿನಿಂದ ಚಟುವಟಿಕೆಗಳನ್ನು ಮಾಡುತ್ತಿರುತ್ತಿರಿ, ಈ ತರಬೇತಿಯಿಂದ ಅವುಗಳನ್ನು ವಾಣಿಜ್ಯ ಚಟುವಟಿಕೆಗಳನ್ನಾಗಿಸಿ, ಉದ್ಯಮಿ0ಾಗಬೇಕೆಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ, ಕೃಷಿ ವಿಜ್ಞಾನ ಕೇಂದ್ರದ ಅಡ್ವೈಜರ್, ಡಾ. ಏಲ್. ಜಿ. ಹಿರೇಗೌಡರ ಅವರು ಮಾತನಾಡುತ್ತ, ಸಿಡಾಕ್ ಸಂಸ್ಥೆ ಮೊದಲಿನಿಂದಲೂ ಒಳ್ಳೆ0ು ತರಬೇತಿ ನಿಡುತ್ತಾ ಬರುತ್ತಿದೆ. ಮುಂದೆ ನಮ್ಮ ಕೆ.ವಿ.ಕೆ ಸಂಸ್ಥೆಯಿಂದ ಲೆಬಲಿಂಗ್, ಪ್ಯಾಕೆಜಿಂಗ್, ಮಾರುಕಟ್ಟೆ ಹೀಗೆ ಇನ್ನಿತರ ಸಹಾ0ು ಬೇಕಾದಲ್ಲಿ ನಮ್ಮನ್ನು ಸಂಪರ್ಕಿಸಿ, ಸತತ ಪ್ರ0ುತ್ನದಿಂದ ತಾವೆಲ್ಲರೂ ಉದ್ಯಮಿಗಳಾಗಿ ಎಂದು ತಿಳಿಸಿದರು.ಅತಿಥಿಗಳಾಗಿ ಭಾಗವಹಿಸಿದ, ಡೇ-ನಲ್ಮ್ ಜಿಲ್ಲಾ ಅಭಿ0ಾನ ವ್ಯವಸ್ಥಾಪಕರಾದ ಅಮರೇಶ. ಆರ್. ಅವರು 0ುಶಸ್ವಿ ತರಬೇತಿ ಮಾಡಿದ್ದಕ್ಕಾಗಿ, ಸಿಡಾಕ್ ಸಂಸ್ಥೆ0ುನ್ನು ಅಭಿನಂಧಿಸಿದರು. ಈ ತರಬೇತಿ ಮುಗಿದ ನಂತರ ಒಂದು ಒಳ್ಳೆ0ು ಉದ್ಯಮವನ್ನು ಆ0ೆ್ಕು ಮಾಡಿ, ಉದ್ಯಮವನ್ನು ಪ್ರಾರಂಭಿಸಬೇಕೆಂದು ನುಡಿದರು.
ಕಾ0ುರ್ಕ್ರಮದಲ್ಲಿ ಉಪಸ್ಥಿತರಿದ್ದ ಸಿಡಾಕ್, ಧಾರವಾಡದ ಜಂಟಿ ನಿರ್ದೇಶಕರಾದ ಚಂದ್ರಶೇಖರ. ಎಚ್. ಅಂಗಡಿ0ುವರು ಮಾತನಾಡಿ ಈ ತರಬೇತಿ 0ುಶಸ್ವಿ0ಾಗಲು ಸಂಘದ ಮಹಿಳಾ ಸದಸ್ಯರ ಆಸಕ್ತಿ ಹಾಗೂ ಜಿಲ್ಲೆ0ು ಸಿ.ಆರ್.ಪಿ. ಅವರ ಶ್ರಮ ಇದೆ, ಜೊತೆಗೆ ಕೆ.ವಿ.ಕೆ 0ುಲ್ಲಿ ಕಲಿಕಾ ವಾತವರಣ ಇದೆ. ತಾವೆಲ್ಲರೂ ಈ ತರಬೇತಿಯಿಂದ ಮುಂದೆ ಮಹಿಳಾ ಉದ್ಯಮಿಗಳಾಗಿ ಉದ್ಯೋಗ ನೀಡಬೇಕೆಂದು ಹೇಳಿದರು.
ತರಬೇತಿ ಕೊನೆ0ು ದಿನದ ವಿಷ0ುಗಳನ್ನು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ರೂಪಾ. ಶಿರಿ0ುಪ್ಪಗೌಡರ ಹಾಗೂ ಪ್ರವೀಣ. ಅಂಗಡಿ ಅವರು ಬೋಧಿಸಿದರು.ಕಾ0ುರ್ಕ್ರಮದಲ್ಲಿ ಮಂಜುನಾಥ ಮುಳಗುಂದ, ತರಬೇತುದಾರರು ಸಿಡಾಕ್, ನಿರೂಪಿಸಿದರು. ವಿಜ0ುಲಕ್ಷಿ-್ಮ. ನೆಲ್ಲೂರ ತರಬೇತುದಾರರು, ಸಿಡಾಕ್ ಇವರು ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 