ಏಕತಾ ಯಾತ್ರೆ

ಏಕತಾ ಯಾತ್ರೆ Ekta Yatra


ಧಾರವಾಡ 28: ಜೆ.ಎಸ್‌.ಎಸ್‌. ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ವಿದ್ಯಾಗಿರಿ ಧಾರವಾಡದಲ್ಲಿ ಸರದಾರ ವಲ್ಲಭಾಯಿ ಪಟೇಲರ 150ನೇ ಜನ್ಮ ಹಾಗೂ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ 78ನೇ ಜನ್ಮ ದಿನದ ಅಂಗವಾಗಿ ಕಾಲೇಜಿನ ಎನ್‌.ಎಸ್‌.ಎಸ್ ಘಟಕ, ಶಿಕ್ಷಕ ಮತ್ತು ಶೀಕ್ಷಕೇತರ ಮತ್ತು ವಿದ್ಯಾರ್ಥಿಗಳು “ಏಕತಾ ಜಾತ” ವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಪ್ರಾಚಾರ್ಯರಾದ ಡಾ. ಅಜಿತ ಪ್ರಸಾದರವರು ಜಾಲನೆ ನೀಡಿದರು, ಜೆ.ಎಸ್‌.ಎಸ್ ಆಡಳಿತಅಧಿಕಾರಿಯಾದ ಅರಿಹಂತ ಪ್ರಸಾದ ಶಿಕ್ಷಕ ಮತ್ತು ಶಿಕ್ಷಕೇತರ ಮತ್ತು ವಿದ್ಯಾರ್ಥಿಗಳು ಜಾತದಲ್ಲಿ ಪಾಲ್ಗೂಂಡರು.