ಅಂಗನವಾಡಿ ಮಕ್ಕಳಿಗೆ ಬಾಣಂತಿಯರಿಗೆ ಆಹಾರ ವಿತರಣೆ
ಲೋಕದರ್ಶನ ವರದಿ
ಗದಗ 22: ರೋಣ ತಾಲೂಕಿನ ಹುನಗುಂಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಸಂಖ್ಯೆ 73ರಲ್ಲಿ ಕೊರೊನ ವೈರಸ್ 19 ಲಾಕ್ ಡೌನ್ ಆಗಿರುವುದರಿಂದ ಅಂಗನವಾಡಿ ಮಕ್ಕಳು 3-6 ವರ್ಷದ ಮಕ್ಕಳಿಗೆ ಹಾಗು ಗಭರ್ಿಣಿಯರಿಗೆ, ಬಾಣಂತಿಯರಿಗೆ ಈ ಫಲಾನುಭವಿಗಳಿಗೆ ಆಹಾರವನ್ನು ವಿತರಿಸಲಾಯಿತು.
ಸರಕಾರ ಆದೇಶದ ಪ್ರಕಾರ ನಿಗದಿ ಪಡಿಸಿದ ಗ್ರಾಮಗಳನ್ನು ಸರಿಯಾದ ಪ್ರಮಾಣದಲ್ಲಿ ಫಲಾನುಭವಿಗಳಿಗೆ ಪ್ರಾಮಾಣಿಕವಾಗಿ ಅಹಾರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಎಸ್ ಗೌಡರ ಹಾಗೂ ಅಂಗನವಾಡಿ ಕಾರ್ಯಕತರ್ೆಯರಾದ ಅನ್ನಕ್ಕ ಹ ಬೇವಿನಗಿಡದ, ಎನ್ ಆರ್ ನವಛಿದ್ರ, ಆಶಾ ಕಾರ್ಯಕತರ್ೆಯರಾದ ಎನ್ ಬಿ ಕೊಡತಗೇರಿ, ಎಸ್ ಎಂ ವಸ್ತ್ರ್ರದ ಮತ್ತು ಸಹಾಯಕಿಯರು ಮನೆ ಮನೆಗೆ ಹೋಗಿ ಆಹಾರ ವಿತರಿಸಿದರು. ಮತ್ತು ಇದರ ಜೊತೆಗೇ ಅಧ್ಯಕ್ಷರು ಮಾಸ್ಕ್ ವಿತರಿಸಿದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 