ದೆಹಲಿ ವಿಧಾನಸಭೆ ಬಿಜೆಪಿ ತೆಕ್ಕೆಗೆ: ವಿಜಯೋತ್ಸವ
Delhi Assembly embraces BJP: Victory
ದೆಹಲಿ ವಿಧಾನಸಭೆ ಬಿಜೆಪಿ ತೆಕ್ಕೆಗೆ: ವಿಜಯೋತ್ಸವ
ರಾಯಬಾಗ 08: ಪಟ್ಟಣದ ಝೆಂಡಾಕಟ್ಟಿ ಬಳಿ ದೆಹಲಿ ವಿಧಾನಸಭೆ ಚುನಾವಣೆ ಬಿಜೆಪಿ ಗೆಲವು ವಿಜಯೋತ್ಸವದಲ್ಲಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಹಳಿಂಗಳಿ ಅರ್ಥವಿಲ್ಲದ ಗ್ಯಾರಂಟಿಗಳಿಂದ ಜನರು ಜಾಗೃತರಾಗಿದ್ದಾರೆ. ದೇಶದ ಅಭಿವೃದ್ಧಿ ಬಯಸಿದ ಜನರು ಬಿಜೆಪಿಗೆ ಬೆಂಬಲಿಸಿದ್ದಾರೆ ಎಂದರು.
ಸದಾಶಿವ ಘೊರೆ್ಡ, ತಾಲ್ಲೂಕ ಅಧ್ಯಕ್ಷ ಪೃಥ್ವಿರಾಜ್ ಜಾಧವ, ಮಹೇಶ್ ಕರಮಡಿ, ಬಸವರಾಜ ಡೊಣವಾಡೆ, ಮಜ್ಜಿದ ಡಾಂಗೆ, ಮಹೇಶ್ ಕುಲಗುಡೆ, ಉಮೇಶ ಮಾಳಿ, ಕಲ್ಲಪ್ಪ ಸನದಿ, ಪ್ರಧಾನಿ ಉಪ್ಪಾರ, ಕೃಷ್ಣಾ ಲೋಹಾರ, ರಾಜು ಚೌಗುಲೆ, ಅಜೀತ ಮಾಂಗ, ಗೋಪಾಲ ಕೋಚೆರಿ. ಶಿವಪ್ಪ ನಾಯಿಕ, ಚಂದ್ರಕಾಂತ ಕುಸ್ತಿಗಾರ, ರೀತೀಶ ಅವಳೆ, ಮಹೇಶ ಸಾವಂತ ಮುಂತಾದವರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 