ಅಪಘಾತದಲ್ಲಿ ಮೃತ: ವಾರಸುದಾರರಿಗೆ 5 ಲಕ್ಷ ರೂ.ಗಳ ಚೆಕ್ ವಿತರಣೆ
Death in accident: Cheque of Rs. 5 lakh distributed to heirs
ಸಂಬರಗಿ 31: ಮಹಾರಾಷ್ಟ್ರದಲ್ಲಿ ವರ್ಷಗಳ ಹಿಂದೆ ಅಪಘಾತದಲ್ಲಿ ಮೃತರಾದ ಪ್ರಶಾಂತ್ ಕೋಲಿ ಅವರ ವಾರಸುದಾರರಾದ ಮಕ್ಕಳಿಗೆ ಜಂಬಗಿಯ ಆಂಜನೇಯ ಟ್ರಾವೆಲ್ಸ್ನ ಚೇರ್ಮನ್ ಮಾಣಿಕ್ ಸೂರ್ಯವಂಶಿ ಹಾಗೂ ಮುಖ್ಯ ವ್ಯವಸ್ಥಾಪಕ ರಾಹುಲ್ ಸೂರ್ಯವಂಶಿ 5 ಲಕ್ಷ ರೂ.ಗಳ ಚೆಕ್ ನೀಡಿದರು ಎರಡು ವರ್ಷಗಳ ಹಿಂದೆ, ಸಾಂಗ್ಲಿ ಜಿಲ್ಲೆಯ ಬೇಳಂಕಿಯಲ್ಲಿ ಅವರ ವಾಹನ ಪಲ್ಟಿಯಾಗಿತ್ತು, ಅದರಲ್ಲಿ ಸಿಲುಕಿ ಮೃತ ಪಟ್ಟಿದ್ದರು. ಆಂಜನೇಯ ಟ್ರಾವೆಲ್ಸ್ ಪರವಾಗಿ ಅವರ ಕುಟುಂಬಕ್ಕೆ ಸಹಾಯ ನೀಡಲಾಯಿತು. ಸೋನಾಲಿ ಕೋಳಿ, ಶ್ರಾವಣಿ ಕೋಳಿ, ಪ್ರೀತಮ್ ಕೋಳಿ ಇವರಿಗೆ ಸಹಾಯಧನ ನೀಡಲಾಯಿತು. ಆಂಜನೇಯ ಟ್ರಾವೆಲ್ಸ್ನ ಸಿಬ್ಬಂದಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 