ಭ್ರಷ್ಟಾಹಾರ ವಿರೋಧ ಜಾಗೃತಿ ಸಪ್ತಾಹ
ಲೋಕದರ್ಶನ ವರದಿ
ಬೆಳಗಾವಿ ಂ4: ಮೋತಿಚಂದ ಲೆಂಗಡೆ ಭರತೇಶ ಪಾಲಿಟೆಕ್ನಿಕ್ ಬೆಳಗಾವಿಯಲ್ಲಿ ದಿ: 29 ರಿಂದ ಂ3ರವರೆಗೆ ಜಾಗೃತಿ ಅರಿವು ಸಪ್ತಾಹವನ್ನಾಗಿ ಅಚರಿಸಲಾಯಿತು. ಈ ಕಾರ್ಯಕ್ರಮದ ಅಂಗವಾಗಿ ಎಲ್ಲ ವಿದ್ಯಾಥರ್ಿಗಳಿಗೆ ಭ್ರಷ್ಟಾಹಾರ ನಿಮರ್ೂಲನೆ ಮತ್ತು ನವಭಾರತ ನಿಮರ್ಾಣದ ಕುರಿತು ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು. ಬುಧವಾರ, ದಿ.31ರಂದು ನಮ್ಮ ಸಂಸ್ಥೆಯ "ರಾಷ್ಟ್ರೀಯ ಸೇವಾ ಯೋಜನೆ" ಯ ಅಂಗ ಮತ್ತು "ಏಅರ್ ಪೋರ್ಟ ಅಥಾರಿಟಿ ಆಫ್ ಇಂಡಿಯಾ" ಸಹಯೋಗದೊಂದಿಗೆ ಭಾಷಣ ಸ್ಪಧರ್ೆಯನ್ನು ಅಯೋಜಿಸಲಾಗಿತ್ತು. ವಿದ್ಯಾಥರ್ಿಗಳಾದಂತಹ ಕು.ಅಜಯ ಮನ್ನೋಳಕರ, ಪಾಲ ಡಿಸೋಜಾ, ಪೂಣರ್ಿಮಾ ಲಂಗೋಟಿ,ಪೂಜಾ ಶಿವಪೇಠಿ,ರಾವೂತ,ಕೀತರ್ಿ ನೇಗಿನಹಾಳ,ಐಶ್ವಯರ್ಾ ಬಣಗಾರ, ಶುಭಂ ಮತ್ತು ಶ್ರೀಧರ ಮುಂತಾದವರು ಭ್ರಷ್ಟಾಹಾರ ನಿಮರ್ೂಲನೆ ಮತ್ತು ನವಭಾರತ ನಿಮರ್ಾಣದ ಕುರಿತು ಮಾತನಾಡಿದರು. ರಾಜೇಶ ಕುಮಾರ ಮೌರ್ಯ, ಏಅರ್ ಪೋರ್ಟ ಡೈರೇಕ್ಟರ್ ಏಅರ್ ಟ್ರಾಫಿಕ್ ಕಂಟ್ರೋಲ ವಿಭಾಗದ ಮುಖ್ಯಸ್ಥರಾದ ದೇಸಾಯಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾಥರ್ಿಗಳಿಗೆ ಭ್ರಷ್ಟಾಹಾರ ನಿಮರ್ೂಲನೆ ಮತ್ತು ನವಭಾರತ ನಿಮರ್ಾಣದ ಸಂಕಲ್ಪ ಮಾಡಲು ಕರೆ ನೀಡಿದರು.
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ 