ಕೃಷ್ಣಾ ಮೇಲ್ದಂಡೆ ಯೋಜನೆಯ ಭೂಸ್ವಾಧೀನ ಅಧಿಕಾರಿಗಳ ಹಾಗೂ ರೈತರ ಮಧ್ಯೆ ಜಟಾಪಟಿ
Clashes between land acquisition officials and farmers of the Upper Krishna Project
ಇಂಡಿ 23 : ತಾಲ್ಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಶ್ರೀ ಮರುಳಸಿದ್ದೇಶ್ವರ ದೇವಾಲಯದ ಆವರಣದಲ್ಲಿ ವಿಶೇಷ ಭೂಸ್ವಾಧೀನಾಧಿಕಾರಿಗಳ ಕೃಷ್ಣಾ ಮೇಲ್ದಂಡೆ ಯೋಜನೆ ಇಂಡಿ ರೈಲ್ವೆ ಸ್ಟೇಷನ್. ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ -3ರ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಭೂಸ್ವಾಧೀನವಾಗುವ ಜಮೀನುಗಳಿಗೆ ಒಪ್ಪಂದದ ಐ ತಿರ್ಷ್ಪು ರಚಿಸುವ/ಹೆಚ್ಚಿನ ಪರಿಹಾರ ಧನಕ್ಕಾಗಿ ನ್ಯಾಯಾಲಯದಲ್ಲಿರುವ ಪ್ರಕರಣಗಳ ರಾಜಿ ಸಂಧಾನ ಸಭೆ ವಿಷೇಶ ಭೂಸ್ವಾಧೀನ ಜಿಲ್ಲಾಧಿಕಾರಿ ಪ್ರಕಾಶ್ ರಜಪೂತ ಹಾಗೂ ಇಂಡಿ ಉಪವಿಭಾಗಾಧಿಕಾರಿ ಗುರುಸ್ವಾಮಿ ನೇತೃತ್ವದಲ್ಲಿ ಗ್ರಾಮ ಸಭೆ ಜೋಡಗುಡಿಯಲ್ಲಿ ನಡೆಯಿತು. ಆದರೆ ಸಭೆ ಮೊದಲು ಶಾಂತಿಯುತವಾಗಿ ನಡೆಯುತ್ತಿತ್ತು ಆದರೆ ಸಿಹಿ ಮಾಡಿಕೊಳ್ಳಲು ರೈತರ ಬಳಿ ಬಂದಾಗ ರೈತರು ನಾವು ಸಿಹಿ ಮಾಡಲ್ಲ ನಾವು ಈಗಾಗಲೇ ಕೋರ್ಟ್ ಗೆ ಹೋಗಿದ್ದೆ ಕೋರ್ಟ್ ಆದೇಶ ಏನು ನೀಡುತ್ತದೆ ಅದಕ್ಕೆ ಬಂದ ಎಂದು ರೈತರು ಹೇಳಿದರು.
ಆಗ ವಿಶೇಷ ಭೂಸ್ವಾಧೀನಾಧಿಕಾರಿಗಳ ಜಿಲ್ಲಾ ಅಧಿಕಾರಿಗಳು ಕೊರ್ಟ್ ಪರಿಹಾರ ವಾಪಸ್ ಪಡೆಯಲು ಮುಂದಾದಾಗ ನೀವು ಏನು ಮಾಡುತ್ತಿರಿ ಎಂದ ಹೇಳಿಕೆಗೆ ಬೇಸತ್ತ ರೈತರು ವಿಷೇಶ ಭೂಸ್ವಾಧೀನ ಜಿಲ್ಲಾಧಿಕಾರಿಗಳಿಗೆ ಪ್ರಶ್ನೆ ಮಾಡಲು ಮುಂದಾದರು. ಕೆಲ ಅಧಿಕಾರಿಗಳು ರೈತರನ್ನು ಬೆದರಿಸಲು ಮುಂದಾರು. ಅದರಲ್ಲಿ ಒಬ್ಬ ಅಧಿಕಾರಿ ರೈತರ ಮೇಲೆ ದಬ್ಬಾಳಿಕೆ ಮಾಡಲು ಮುಂದಾದಗ ರೈತ ಪಿತ್ತು ನೆತ್ತಿಗೆ ಏರಿ ಹೊಳೆಯಿತು. ಎಲ್ಲಾ ರೈತರು ಅಧಿಕಾರಿ ಮೇಲೆ ಮುಗಿಬಿದ್ದರು.ಗಲಾಟೆ ಗದ್ದಲದ ನಡುವೆ ಸಭೆ ಅರ್ಧಕ್ಕೆ ಮೊಟಕು ಗೊಳಿಸಲಾಯಿತು.ಆದರೆ ಇದು ಗ್ರಾಮ ಸಭೆಯೋ ಅಥವಾ ರೈತರನ್ನು ಒಂದು ರೀತಿಯಲ್ಲಿ ಬೇದರಿಸುವ ಸಭೆ ಆಗಿದೆ ಎಂಬುದು ತಿಳಿಯದಂತೆ ಆಯಿತು ಈ ಸಭೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 