ಸೇತುವೆ ಕಾಮಗಾರಿಗೆ ಚಂದ್ರಕಾಂತ ಪಾಟೀಲ ಚಾಲನೆ
Chandrakant Patil launches bridge work
ಉಳ್ಳಾಗಡ್ಡಿ-ಖಾನಾಪೂರ, 06 : ಗ್ರಾಮದ ತುದಿಮಾಳ ತೋಟದ ಸಮೀಪವಿರುವ ಮಾಳವ್ವ ದೇವರ ಬಳಿ ಹಳ್ಳಕ್ಕೆ ಘಟಗಿ ತೋಟಕ್ಕೆ ಹೊಗುವ ರಸ್ತೆಗೆ ರಾಜ್ಯ ವಿಪತ್ತ್ಯುಪಶಮನ ನಿಧಿ ಯೋಜನೆಯಡಿಯಲ್ಲಿ ಸುಮಾರು 40 ಲಕ್ಷ ರೂ, ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಚಂದ್ರಕಾಂತ ಪಾಟೀಲ ಗುದ್ದಲ್ಲಿ ಪೂಜೆ ನೆರವೆರಿಸಿದರು.
ಈ ಸಂದರ್ಭದಲ್ಲಿ ಪಿ,ಕೆ,ಪಿ,ಎಸ್, ಅಧ್ಯಕ್ಷ ಮಹಾರುದ್ರ ಜರಳಿ, ಮಾಜಿ ಅಧ್ಯಕ್ಷ ಸುಧೀರ ಗಿರಿಗೌಡರ, ರಾಜು ಅವಟೆ, ತಾ,ಪಂ, ಅಭಿಯಂತರ ಸಭಾ ಬಸೀರ್ ಲಾಡಖಾನ್, ಮಲ್ಲಪ್ಪಾ ನಾಯಿಕ, ಸುಭಾಷ ಹೆಬ್ಬಾಳಿ, ಮಲ್ಲಪ್ಪಾ ಮಾಳಗಿ, ಪ್ರಕಾಶ ಬಸ್ಸಾಪುರಿ, ಹಣಮಂತಗೌಡಾ ಪಾಟೀಲ, ಪರಶುರಾಮ ದಂಡಗಿದಾಸ, ಗಜಬರ, ಬಾಬು ಕಡಲಗಿ, ಮಹಾದೇವ ಗಡಕರಿ, ಬಾಳೇಶ ಜರಳಿ, ಮಲ್ಲಪ್ಪಾ ರುದ್ರಗೌಡರ, ಜಂಗುದ್ದಿನ್ ದ್ರಾಕ್ಷಿ, ಬಾಬು ಕಡಲಗಿ, ಬಸವರಾಜ ಗಿರಮಲ್ಲನವರ, ಮುಂತಾದವರು ಉಪಸ್ಥಿತರಿದ್ದರು,
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ 