ಸೇತುವೆ ಕಾಮಗಾರಿಗೆ ಚಂದ್ರಕಾಂತ ಪಾಟೀಲ ಚಾಲನೆ
Chandrakant Patil launches bridge work
ಉಳ್ಳಾಗಡ್ಡಿ-ಖಾನಾಪೂರ, 06 : ಗ್ರಾಮದ ತುದಿಮಾಳ ತೋಟದ ಸಮೀಪವಿರುವ ಮಾಳವ್ವ ದೇವರ ಬಳಿ ಹಳ್ಳಕ್ಕೆ ಘಟಗಿ ತೋಟಕ್ಕೆ ಹೊಗುವ ರಸ್ತೆಗೆ ರಾಜ್ಯ ವಿಪತ್ತ್ಯುಪಶಮನ ನಿಧಿ ಯೋಜನೆಯಡಿಯಲ್ಲಿ ಸುಮಾರು 40 ಲಕ್ಷ ರೂ, ವೆಚ್ಚದಲ್ಲಿ ಸೇತುವೆ ನಿರ್ಮಾಣ ಕಾಮಗಾರಿಗೆ ಗ್ರಾಮ ಪಂಚಾಯತ ಅಧ್ಯಕ್ಷರಾದ ಚಂದ್ರಕಾಂತ ಪಾಟೀಲ ಗುದ್ದಲ್ಲಿ ಪೂಜೆ ನೆರವೆರಿಸಿದರು.
ಈ ಸಂದರ್ಭದಲ್ಲಿ ಪಿ,ಕೆ,ಪಿ,ಎಸ್, ಅಧ್ಯಕ್ಷ ಮಹಾರುದ್ರ ಜರಳಿ, ಮಾಜಿ ಅಧ್ಯಕ್ಷ ಸುಧೀರ ಗಿರಿಗೌಡರ, ರಾಜು ಅವಟೆ, ತಾ,ಪಂ, ಅಭಿಯಂತರ ಸಭಾ ಬಸೀರ್ ಲಾಡಖಾನ್, ಮಲ್ಲಪ್ಪಾ ನಾಯಿಕ, ಸುಭಾಷ ಹೆಬ್ಬಾಳಿ, ಮಲ್ಲಪ್ಪಾ ಮಾಳಗಿ, ಪ್ರಕಾಶ ಬಸ್ಸಾಪುರಿ, ಹಣಮಂತಗೌಡಾ ಪಾಟೀಲ, ಪರಶುರಾಮ ದಂಡಗಿದಾಸ, ಗಜಬರ, ಬಾಬು ಕಡಲಗಿ, ಮಹಾದೇವ ಗಡಕರಿ, ಬಾಳೇಶ ಜರಳಿ, ಮಲ್ಲಪ್ಪಾ ರುದ್ರಗೌಡರ, ಜಂಗುದ್ದಿನ್ ದ್ರಾಕ್ಷಿ, ಬಾಬು ಕಡಲಗಿ, ಬಸವರಾಜ ಗಿರಮಲ್ಲನವರ, ಮುಂತಾದವರು ಉಪಸ್ಥಿತರಿದ್ದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 