ಕೇರಳ ರಾಜ್ಯದ ಹೆಸರು ಬದಲಾವಣೆಗೆ ಕೇಂದ್ರ ಅಸ್ತು
Centre opposes Kerala state name change
ನವದೆಹಲಿ : ಕೇರಳ
ರಾಜ್ಯದ ಹೆಸರನ್ನು
ಬದಲಾವಣೆ ಮಾಡುವ
ಕೇರಳ ಸರ್ಕಾರದ
ಪ್ರಸ್ತಾವನೆಗೆ ಕೇಂದ್ರ
ಸಚಿವ ಸಂಪುಟ
ಅನುಮೋದನೆ ನೀಡಿದೆ.
ಕೇಂದ್ರದ ಅನುಮೋದನೆ
ನಂತರ ಕೇರಳ
ರಾಜ್ಯದ ಹೆಸರು
ಬದಲಾವಣೆಯಾಗಿದ್ದು, ಹೊಸ ಹೆಸರು ಅಸ್ತಿತ್ವಕ್ಕೆ ಬಂದಿದೆ.
ಈ ಬೆಳವಣಿಗೆಯು ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಕೇರಳ
"ಧಾನಸಭಾ ಚುನಾವಣೆಗೆ ಮುನ್ನ
ನಡೆದಿದ್ದು, ರಾಜಕೀಯ
ಚರ್ಚೆಗೆ ಕಾರಣವಾಗಿದೆ. ರಾಜ್ಯಕ್ಕೆ ಮರುನಾಮಕರಣ ಮಾಡುವ
ಪ್ರಸ್ತಾವನೆಯನ್ನು ಕೇರಳ
"ಧಾನಸಭೆ
2024ರ ಜೂನ್ 24 ರಂದು
ಸರ್ವಾನುಮತದಿಂದ ನಿರ್ಣಯ
ಅಂಗೀಕರಿಸಿ, ಹೆಸರನ್ನು
ಅಧಿಕೃತವಾಗಿ 'ಕೇರಳಂ'
ಎಂದು ಬದಲಾುಸುವಂತೆ ಕೇಂದ್ರ
ಸರ್ಕಾರವನ್ನು ಒತ್ತಾುಸಿತ್ತು. ಈಗ ಕೊನೆಗೂ ಕೇಂದ್ರ
ಸಚಿವ ಸಂಪುಟ
ಅನಮೋದನೆ ನೀಡಿದೆ.
ಕೇಂದ್ರ ಗೃಹ ಸಚಿವಾಲಯ ಕೆಲವು
ತಾಂತ್ರಿಕ ಬದಲಾವಣೆಗಳನ್ನು ಸೂಚಿಸಿತ್ತು. ಇದರ ನಂತರ "ಧಾನಸಭೆ ಎರಡನೇ
ಬಾರಿಗೆ ನಿರ್ಣಯ
ಅಂಗೀಕರಿಸಿತ್ತು. ಮಂಗಳವಾರ
ನಡೆದ ಕೇಂದ್ರ
ಸಚಿವ ಸಂಪುಟ
ಸಭೆಯಲ್ಲಿ ಈ ಪ್ರಸ್ತಾವನೆಗೆ ಅನುಮೋದನೆ
ನೀಡಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 