ಐತಿಹಾಸಿಕ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಸಂಭ್ರಮಾಚರಣೆ
Centenary Celebration of Historic Belgaum Session
ಐತಿಹಾಸಿಕ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಸಂಭ್ರಮಾಚರಣೆ
ಗದಗ 22:- ಇದೇ ದಿನಾಂಕ 21ರಂದು ಬೆಳಗಾವಿಯಲ್ಲಿ ಜರುಗಿದ ಐತಿಹಾಸಿಕ ಗಾಂಧೀ ಭಾರತದ ಕಾರ್ಯಕ್ರಮ ಭಾಗವಾಗಿ ಜೈ ಬಾಪೂ, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮದ ಮಹಾಸಮ್ಮೇಳನದಲ್ಲಿ ಭಾಗಗಿಯಾಗಲು ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 23 ನೇ ವಾರ್ಡಿನ ಜನಪ್ರಿಯ ನಗರಸಭೆಯ ಸದಸ್ಯರಾದ ಜನಾಬ ಬರಕತ ಅಲಿ ಮುಲ್ಲಾ ರವರನ್ನೋಳಗೊಂಡ ತಂಡವು ಬೆಳಗಾವಿಯತ್ತ ಸಾಗಿ ಐತಿಹಾಸಿಕ ಬೆಳಗಾವಿ ಅಧಿವೇಶನದ ಶತಮಾನೋತ್ಸವದ ಮಹಾ ಸಮ್ಮೇಳನದಲ್ಲಿ ಭಾಗಿಯಾದರು. ಈ ಸಂಧರ್ಭದಲ್ಲಿ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ, ಖಾದರ್ ಕಿರೆಸೂರ್, ರಮಜಾನ್ ಸಾಬ್ ಕಲೆಭಾವಿ, ರಾಚಪ್ಪ ಬಡಿಗೇರ್, ಮಂಜುನಾಥ ನಲವಡಿ, ಪ್ರಸನ್ನ ಸಿದ್ದಪ್ಪ ತುರಕಾಣಿ, ಕಿರಣ ಕನ್ಯಾಳ, ಶ್ರೀಮತಿ ಕರಸವ್ವ ಕಂಬಳಿ, ಸಾವಿತ್ರಿ ಸತ್ಯಪ್ಪನವರ, ಮಹಾಬೂಬಿ ಬಿನ್ನಾಳ, ಮಲ್ಲಮ್ಮ ಗಾವರವಾಡ, ನೀಲಮ್ಮ ಉಮಚಗಿ, ಹಾಗೂ ಇನ್ನೂ ಮುಂತಾದ ವಾರ್ಡಿನ ನಾಗರಿಕರು ಸಮಾವೇಶದಲ್ಲಿ ಭಾಗಿಯಾದರು.ಗದಗ 22/01/2025ರಾಘವೇಂದ್ರ ಪಾಲನಕರ ಪೋ : 9986497452.ಆಂಋಂಆಓಙಂ ಎಂಓಂಖಊಂಏಖಿಋ ಓಇಘಖ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 