ದಾಸಶ್ರೇಷ್ಠ ಕನಕದಾಸ ಜಯಂತಿಯ ಸಂಭ್ರಮಾಚರಣೆ
Celebration of the birth anniversary of the great Dasasreshtha Kanakadasa
ಗಂಗಾವತಿ 08: ತಾಲ್ಲೂಕಿನ ಶ್ರೀರಾಮನಗರದ ಶ್ರೀ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ“ಕನಕದಾಸಜಯಂತಿ”ಯನ್ನುಅತ್ಯಂತ ಸಂಭ್ರಮದಿಂದಆಚರಿಸಲಾಯಿತು. ಶಾಲೆಯಉಪಾಧ್ಯಕ್ಷರಾದ ನೆಕ್ಕಂಟಿ ಆದರ್ಶ್ ಅವರು ಕನಕದಾಸರ ಭಾವಚಿತ್ರಕ್ಕೆ ಮಾಲಾರೆ್ಣಯನ್ನು ಮಾಡುವ ಮೂಲಕ ಪೂಜೆಯನ್ನು ನೆರವೇರಿಸಿದರು.
ತದನಂತರಕನ್ನಡ ಭಾಷಾ ಶಿಕ್ಷಕರಾದ ಶಿವಪ್ಪ ಅವರು ಮಾತನಾಡಿಕನಕದಾಸರಜೀವನಚರಿತ್ರೆ,ತಿಮ್ಮಪ್ಪ ನಾಯಕ,ದಾಸ ಶ್ರೇಷ್ಠ ಕನಕದಾಸನಾಗಿ ಬದಲಾದರೀತಿ, ಸಮಾಜದಲ್ಲಿಜಾತಿ ಪದ್ದತಿ ಮನೆ ಮಾಡಿದಕಾಲದಲ್ಲಿ ಸಮಾನತೆಯನ್ನುತರಲು ಪ್ರಯತ್ನಿಸಿದ ಸಂದರ್ಭ, ಕನಕದಾಸರಅಭೂತಪೂರ್ವ ಭಕ್ತಿಯ ಪವಾಡಗಳನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ವಿದ್ಯಾರ್ಥಿನಿಯರಾದ ಕುಮಾರಿರೋಷನ್ ಮತ್ತು ಕುಮಾರಿ ಸಾಕ್ಷಿ ಕನಕದಾಸರ ಕುರಿತು ಭಾಷಣವನ್ನು ಮಾಡಿದರು.
ಈ ಸಂದರ್ಭದಲ್ಲಿ ಶಾಲೆಯ ಶೈಕ್ಷಣಿಕ ಮುಖ್ಯಸ್ಥರಾದ ಎಸ್.ಕೃಷ್ಣವೇಣಿ, ಪಿ.ಆರ್.ಎಮ್. ನಿಂಗಪ್ಪ, ವಸತಿ ನಿಲಯದ ಮುಖ್ಯನಿಲಯ ಪಾಲಕ ಕಾಳೇಶ್, ಶಾಲೆಯ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 