ವೀರ ವನಿತೆ ಒನಕೆ ಓಬವ್ವನ ಜಯಂತಿ
Birth anniversary of the brave woman Onake Obavva
ಶಿಗ್ಗಾವಿ 14 : ಪಟ್ಟಣದ ಅಂಬೇಡ್ಕರ್ ನಗರದ ಛಲವಾದಿ ಸಮುದಾಯದ ವತಿಯಿಂದ ಶ್ರೀ ಮರಿಯಮ್ಮ ದೇವಿ ಸೇವಾ ಸಮಿತಿ ವತಿಯಿಂದ ವೀರ ವನಿತೆ ಒನಕೆ ಓಬವ್ವನ ಜಯಂತಿಯನ್ನು ದಲಿತ ಮುಖಂಡ ಅಶೋಕ ಕಾಳೆ ನೇತೃತ್ವದಲ್ಲಿ ನೇರವೇರಿತು. ಈ ಸಂದರ್ಭದಲ್ಲಿ ಯಲ್ಲಪ್ಪ ಛಲವಾದಿ, ಚಂದ್ರು ದೋಳ್ಳೇಶ್ವರ್, ಅಶೋಕ್ ಕಾಳೆ, ಶೇಕಪ್ಪ ಚನ್ನಾದಾಸರ, ಮುತ್ತು ಬನ್ನೂರ್, ಶಿವಪುತ್ರ್ಪ ಛಲವಾದಿ, ಮಲ್ಲಿಕಾರ್ಜುನ ಕಾಳೆ, ಸಾವಿತ್ರವ್ವ ಮುಶಣ್ಣವರ, ದೇವಕ್ಕ ಕಾಳೆ, ಕಮಲವ್ವ ಚನ್ನಾದಾಸರ, ಮಾಲತೇಶ್ ಮಕಾಪುರ್, ದ್ಯಾಮ್ಮಣ್ಣ ಶೆರೆವಾಡ್, ಮುಕೇಶ್ ಹಾಗೂ ಛಲವಾದಿ ಸಮುದಾಯದ ಗುರು ಹಿರಿಯರು ಸಮ್ಮುಖದಲ್ಲಿ ನೆರೆವೇರಿತು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 