ವೀರ ವನಿತೆ ಒನಕೆ ಓಬವ್ವನ ಜಯಂತಿ
Birth anniversary of the brave woman Onake Obavva
ಶಿಗ್ಗಾವಿ 14 : ಪಟ್ಟಣದ ಅಂಬೇಡ್ಕರ್ ನಗರದ ಛಲವಾದಿ ಸಮುದಾಯದ ವತಿಯಿಂದ ಶ್ರೀ ಮರಿಯಮ್ಮ ದೇವಿ ಸೇವಾ ಸಮಿತಿ ವತಿಯಿಂದ ವೀರ ವನಿತೆ ಒನಕೆ ಓಬವ್ವನ ಜಯಂತಿಯನ್ನು ದಲಿತ ಮುಖಂಡ ಅಶೋಕ ಕಾಳೆ ನೇತೃತ್ವದಲ್ಲಿ ನೇರವೇರಿತು. ಈ ಸಂದರ್ಭದಲ್ಲಿ ಯಲ್ಲಪ್ಪ ಛಲವಾದಿ, ಚಂದ್ರು ದೋಳ್ಳೇಶ್ವರ್, ಅಶೋಕ್ ಕಾಳೆ, ಶೇಕಪ್ಪ ಚನ್ನಾದಾಸರ, ಮುತ್ತು ಬನ್ನೂರ್, ಶಿವಪುತ್ರ್ಪ ಛಲವಾದಿ, ಮಲ್ಲಿಕಾರ್ಜುನ ಕಾಳೆ, ಸಾವಿತ್ರವ್ವ ಮುಶಣ್ಣವರ, ದೇವಕ್ಕ ಕಾಳೆ, ಕಮಲವ್ವ ಚನ್ನಾದಾಸರ, ಮಾಲತೇಶ್ ಮಕಾಪುರ್, ದ್ಯಾಮ್ಮಣ್ಣ ಶೆರೆವಾಡ್, ಮುಕೇಶ್ ಹಾಗೂ ಛಲವಾದಿ ಸಮುದಾಯದ ಗುರು ಹಿರಿಯರು ಸಮ್ಮುಖದಲ್ಲಿ ನೆರೆವೇರಿತು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 