ವೀರ ವನಿತೆ ಒನಕೆ ಓಬವ್ವನ ಜಯಂತಿ

ವೀರ ವನಿತೆ ಒನಕೆ ಓಬವ್ವನ ಜಯಂತಿ Birth anniversary of the brave woman Onake Obavva

ಶಿಗ್ಗಾವಿ 14 : ಪಟ್ಟಣದ ಅಂಬೇಡ್ಕರ್ ನಗರದ ಛಲವಾದಿ ಸಮುದಾಯದ ವತಿಯಿಂದ ಶ್ರೀ ಮರಿಯಮ್ಮ ದೇವಿ ಸೇವಾ ಸಮಿತಿ ವತಿಯಿಂದ ವೀರ ವನಿತೆ ಒನಕೆ ಓಬವ್ವನ ಜಯಂತಿಯನ್ನು ದಲಿತ ಮುಖಂಡ ಅಶೋಕ ಕಾಳೆ ನೇತೃತ್ವದಲ್ಲಿ ನೇರವೇರಿತು.   ಈ ಸಂದರ್ಭದಲ್ಲಿ ಯಲ್ಲಪ್ಪ ಛಲವಾದಿ, ಚಂದ್ರು ದೋಳ್ಳೇಶ್ವರ್, ಅಶೋಕ್ ಕಾಳೆ, ಶೇಕಪ್ಪ ಚನ್ನಾದಾಸರ, ಮುತ್ತು ಬನ್ನೂರ್, ಶಿವಪುತ್ರ​‍್ಪ ಛಲವಾದಿ, ಮಲ್ಲಿಕಾರ್ಜುನ ಕಾಳೆ, ಸಾವಿತ್ರವ್ವ ಮುಶಣ್ಣವರ, ದೇವಕ್ಕ ಕಾಳೆ, ಕಮಲವ್ವ ಚನ್ನಾದಾಸರ, ಮಾಲತೇಶ್ ಮಕಾಪುರ್, ದ್ಯಾಮ್ಮಣ್ಣ ಶೆರೆವಾಡ್, ಮುಕೇಶ್ ಹಾಗೂ ಛಲವಾದಿ ಸಮುದಾಯದ ಗುರು ಹಿರಿಯರು ಸಮ್ಮುಖದಲ್ಲಿ ನೆರೆವೇರಿತು