ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ

ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ Birth anniversary of Adi Jagadguru Renukacharya


ವಿಜಯಪುರ 03 : ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವಿಜಯಪುರ ಜಿಲ್ಲಾ ಮಹಾಸಭೆ ಮುಖ್ಯ ಕಚೇರಿಯಲ್ಲಿ ಆದಿ ಜಗದ್ಗುರು ರೇಣುಕಾಚಾರ್ಯರ ಜಯಂತಿ ಆಚರಿಸಲಾಯಿತು. ಜಿಲ್ಲಾಧ್ಯಕ್ಷರಾದ ಓಂಕಾರ ಅಥರ್ಗಾ, ಜಿಲ್ಲಾ ಪ್ರ. ಕಾರ್ಯದರ್ಶಿಯಾದ ಅರುಣ್ ಸಾರವಾಡ, ಕಾರ್ಯದರ್ಶಿಯಾದ ಸಿದ್ದರಾಮೇಶ್ವರ ಹಿರೇಮಠ, ಗೀರೀಶ್ ಗೌಡ ಪಾಟೀಲ್ ಹಿರೆಮುರಾಳ, ವಿಕಾಸ್ ಕಿಟ್ಟಾ,ನಿರ್ದೇಶಕರಾದ ರಘುವೀರ್ ಪ್ಯಾಟಿ,ಖ.ಖ. ಪಟ್ಟಣಶೆಟ್ಟಿ, ಕುಮಸಗಿ, ರಾಘವೇಂದ್ರ ಕಾಪ್ಸೆ, ಬಸವರಾಜ್ ಇಂಚಿಗೇರಿ, ಅರ್ಜುನ್ ಸಾಗರ್, ಇನ್ನಿತರ ಸದಸ್ಯರು ಉಪಸ್ಥಿದ್ದರು.