ಹಾವೇರಿ ಜಿಲ್ಲಾ ಸಿಐಟಿಯು ಸಂಚಾಲಕರ ನೇಮಕ
Appointment of Haveri District CITU Convener
ಹಾವೇರಿ ಜಿಲ್ಲಾ ಸಿಐಟಿಯು ಸಂಚಾಲಕರ ನೇಮಕ
ಹಾವೇರಿ 27: ಸಿಐಟಿಯು ಹಾವೇರಿ ಜಿಲ್ಲಾ ಸಂಚಾಲಕರಾಗಿ ಅಂದಾನೆಪ್ಪ ಹೆಬಸೂರು,ಸಹ ಸಂಚಾಲಕರಾಗಿ ರಾಜೇಶ್ವರಿ ಹಿರೇಮಠ, ಸುಭಾಸ್ ಸೊಟ್ಟಪ್ಪನವರ, ಚನವೀರಯ್ಯ ಹಿರೇಮಠ, ಶಮೀಮಬಾನು ಮಾಸನಕಟ್ಟಿ, ಚೈತ್ರಾ ಎಸ್.ಕೆ, ಹುಸೇನಸಾಬ ಏರಿಮನಿ, ಚಂದ್ರು ಬೆನಕನಹಳ್ಳಿ, ಶಾಂತಾ ವೀ ಗಡ್ಡಿಯವರ, ನಾರಾಯಣ ಕಾಳೆ, ಬಸವರಾಜ ಪೂಜಾರ ಹಾಗೂ ಸಂಚಾಲಕ ಸಮಿತಿ ಸದಸ್ಯರಾಗಿ ಜಗದೀಶ ಕೋಟಿ,ಸಿದ್ದಮ್ಮ ಚೌಟಿ, ಗೌರಮ್ಮ ನಾಯ್ಕರ, ಎಚ್.ಎಚ್ ನದಾಪ, ಜಯಮ್ಮ ಬೆಳವಿಗಿ, ಅಜೀರ ಅಹಮದ್ ಅಂದಲಗಿ, ರಿಯಾಜ್ ಅಹಮದ್ ಮರಫಾಜೆ, ದೀಪಾ ಛಲವಾದಿ ಆಯ್ಕೆಯಾಗಿದ್ದಾರೆ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ತಿಳಿಸಿದ್ದಾರೆ.
ನಗರದಲ್ಲಿ ನಡೆದ ಸಿಐಟಿಯು ಜಿಲ್ಲಾ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದ ಪ್ರತಿನಿಧಿಗಳು ಸಮ್ಮೇಳನದಲ್ಲಿ ತೆಗೆದುಕೊಂಡ ನಿರ್ಣಯಗಳ ಜಾರಿಗಾಗಿ 19 ಜನರನ್ನೊಳಗೊಂಡ ನೂತನ ಜಿಲ್ಲಾ ಸಂಚಾಲಕ ಸಮಿತಿಯನ್ನು ಆಯ್ಕೆ ಮಾಡಿದ್ದಾರೆ.ಮುಂಬರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಸಿಐಟಿಯು ಸಂಘಟನೆಯನ್ನು ಬಲಪಡಿಸಿ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ನೂತನ ಸಮಿತಿಯು ಮುಂದಾಗಲಿ ಎಂದು ಸಿಐಟಿಯು ರಾಜ್ಯ ಕಾರ್ಯದರ್ಶಿ ಮಹೇಶ ಪತ್ತಾರ ಶುಭ ಹಾರೈಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 