ನೌಕರರ ಸಂಘದ ನಿರ್ದೇಶಕರಾಗಿ ನೇಮಕ:ಸನ್ಮಾನ
Appointed as Director of Employees' Association: Honor
ಲೋಕದರ್ಶನ ವರದಿ
ನೌಕರರ ಸಂಘದ ನಿರ್ದೇಶಕರಾಗಿ ನೇಮಕ:ಸನ್ಮಾನ
ಕೊಪ್ಪಳ 20: ತಾಲೂಕಿನ ಬಹದ್ದೂರಬಂಡಿ ಗ್ರಾಮದ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಭಾರತಿ ಹವಳೆ ಅವರನ್ನು ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿಗೆ ಜಿಲ್ಲಾಧ್ಯಕ್ಷರಾದ ನಾಗರಾಜ ಆರ್ ಜುಮ್ಮಣ್ಣನ್ನವರ ನೇಮಕ ಮಾಡಿದ್ದಾರೆ.ನಿರ್ದೇಶಕರಾಗಿ ನೇಮಕವಾದ ಹಿನ್ನಲೆ ಶಾಲೆಯಲ್ಲಿ ಅವರನ್ನು ಸನ್ಮಾನಿಸಲಾಯಿತು.
ಈ ಸಮಯಲ್ಲಿ ಶಾಲಾ ಮೇಲು ಉಸ್ತುವಾರಿ ಅಧ್ಯಕ್ಷರಾದ ಮಂಜುನಾಥ ಕುರಿ,ಗ್ರಾ.ಪಂ.ಅಧ್ಯಕ್ಷರಾದ ಯೋಗಾನಂದ,ಸದಸ್ಯರಾದ ಮೊಹಮ್ಮದ ರಫಿ,ಎಸ್.ಡಿ.ಎಂ.ಸಿ.ಯ ಸದಸ್ಯರಾದ ಬಾಬಾ ಕಿಲ್ಲೇದಾರ.ಬಸವರಾಜ,ಶಾಲೆಯ ಮುಖ್ಯೋಪಾಧ್ಯಾಯರಾದ ಬೀರ್ಪ ಅಂಡಗಿ,ಶಿಕ್ಷಕರಾದ ಭಾರತಿ ಉಪಾಧ್ಯಾಯ,ಜ್ಯೋತಿಲಕ್ಷ್ಮೀ,ಗಂಗಮ್ಮ ಕಪರಶೆಟ್ಟರ್,ಪೂರ್ಣಿಮಾ ತುಪ್ಪದ,ಮಮತಾ,ಹನುಮಂತವ್ವ,ಮೇರಾಜುನ್ನಿಸಾ,ಜಲಜಾಕ್ಷೀ,ನಗ್ಮಾ,ಗೀತಾ ಕುರಿ,ವೀಣಾ,ಹನುಮಂತಪ್ಪ ಹಾಗೂ ರಾಜಾ ಹುಸೇನ ಸೇರಿದಂತೆ ಅನೇಕರು ಹಾಜರಿದ್ದರು.
ಪೋಟೊ:ನೌಕರರ ಸಂಘದ ನಿರ್ದೇಶಕರಾಗಿ ನೇಮಕವಾದ ಭಾರತಿ ಹವಳೆ ಅವರನ್ನು ಸನ್ಮಾನಿಸಿದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 