ಗವಿಮಠದ ಶಾಂತವನದಲ್ಲಿ ಅನ್ವೇಷಣೆ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮ
An exploration and spiritual program at Gavi Math's Shantavana
ಗವಿಮಠದ ಶಾಂತವನದಲ್ಲಿ ಅನ್ವೇಷಣೆ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮ
ಕೊಪ್ಪಳ 16: ಶ್ರೀ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಅಧ್ಯಾತ್ಮ, ಸಂಸ್ಕೃತಿ, ಸಾಮಾಜಿಕ ಜಾಗೃತಿಯ ತ್ರಿವೇಣಿ ಸಂಗಮ. ಲಕ್ಷ ಲಕ್ಷ ಭಕ್ತ ಸಾಗರ ಸೇರುವ ಗವಿಸಿದ್ಧೇಶ್ವರ ಜಾತ್ರೆಯಲ್ಲಿ ಕಳೆದ ವರ್ಷದಿಂದ ಶ್ರೀ ಗವಿಮಠದ ಶಾಂತವನದಲ್ಲಿ ಅನ್ವೇಷಣೆ ಕಾರ್ಯಕ್ರಮ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜಾತ್ರಾ ಮಹೋತ್ಸವದ ಮೊದಲ ದಿನವಾದ ಇಂದು ಕಜ್ಜಿದೋಣಿಯ ಪೂಜ್ಯರಾದ ದೇವಾನಂದ ಶರಣರು ಅನ್ವೇಷಣೆ ಅಧ್ಯಾತ್ಮ ಪ್ರವಚನದಲ್ಲಿ ನಿಜಗುಣ ಶಿವಯೋಗಿಗಳವರ ಕೈವಲ್ಯ ಪದ್ಧತಿ ಐದನೇ ಪದ್ಯದಲ್ಲಿರುವ ಪಡೆವೆ ನೀ ಪರ್ವ ಮುಕ್ತಿ ಸುಖವ ವಿಷಯವನ್ನು ಕುರಿತು ಮಾತನಾಡಿದರು ಮತ್ತು ಕಾಕರಗಲ್ ಪೂಜ್ಯರಾದ ಹನುಮಂತರಾಯ ಜೀವ ಮತ್ತು ಆತ್ಮ ಅಂದರೆ ಏನು ವಿಷಯದ ಕುರಿತು ಮಾತನಾಡಿದರು. ನೂರಾರು ಭಕ್ತರು ಆಧ್ಯಾತ್ಮ ಪ್ರವಚನದಲ್ಲಿ ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 