31 ರಿಂದ ಅಂಭಾದೇವಿ ಜಾತ್ರಾ ಮಹೋತ್ಸವ
Ambhadevi Jatra festival from 31st
ಯರಗಟ್ಟಿ 30: ಸುಕ್ಷೇತ್ರ ಯರಝರ್ವಿ ಗ್ರಾಮದಲ್ಲಿ ಅಂಭಾದೇವಿ ಜಾತ್ರಾ ಮಹೋತ್ಸವವು ಅದ್ದೂರಿಯಾಗಿ ಜರುಗಲಿದೆ. ಶುಕ್ರವಾರ ದಿನಾಂಕ 31 ರಿಂದ 01 ರವರಗೆ ಮೂರು ದಿವಸ ಜಾತ್ರೆ ಜರುಗಲಿದ್ದು ಇಂದು ಅಂಭಾದೇವಿ ಮೂರ್ತಿಗೆ ಅಭಿಷೇಕ ನೈವ್ಯದೆ ಪುಸ್ಪರ್ಚನೆ ಅರ್ಿಸಿ ಪೂಜೆ ಸಲ್ಲಿಸಿ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವದರೊಂದಿಗೆ ಜಾತ್ರೆ ಆರಂಭಗೋಳ್ಳುವದು. ನಂತರ ಸಂಜೆ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವದು ರಾತ್ರಿ 10 ಗಂಟೆಗೆ ಡೊಳ್ಳಿನ ವಾಲಗ ಜರುಗುವದು. ಶನಿವಾರ ದಿನಾಂಕ 31ರಂದು ದೇವರ ಉಡಿ ತುಂಬುವ ಕಾರ್ಯಕ್ರಮ ಜರುಗಲಿದೆ
ನಂತರ ಜಾತ್ರೆಗೆ ಬರುವ ಭಕ್ತರಿಗೆ ಮಹಾಪ್ರಾಸಾದ ಏರಿ್ಡಸಲಾಗಿದೆ ಅಂದು ರಾತ್ರಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಬೆಂಗಳೂರು ಇವರ ಆಶ್ರಯದಲ್ಲಿ ಜಾನಪದ,ತತ್ವಪದಗಳು, ಡೊಳ್ಳಿನಪದ, ಖನಿವಾದನ, ಭಜನಾಪದ, ನಿಜಗುಣ ಶಿವಯೊಗಿ ನಾಟಕ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಜರುಗಲಿವೆ. ರವಿವಾರ ದಿನಾಂಕ 01ರಂದು ಮುಂಜಾನೆ ಭಂಡಾರ ಒಡೆಯುವದರೊಂದಿಗೆ ಜಾತ್ರೆಯು ಮಂಗಳಗೋಳ್ಳುವದು. ಆದರಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಂಭಾದೇವಿ ಕೃಪೆಗೆ ಪಾತ್ರರಾಗಿ ಆರ್ಶಿವಾದ ಪಡೆಯಬೇಕೆಂದು ದೇವಿ ಆರಾದಕರು ಪರಶುರಾಮ ಶಿಂಗನವರ ಪತ್ರಿಕೆ ಮೂಲಕ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 