ಆದಿಪುರಾಣ ಗ್ರಂಥ ಬಿಡುಗಡೆ ಸಮಾರಂಭ
ಲೋಕದರ್ಶನ ವರದಿ
ಮುಧೋಳ 23: ಮುನಿಶ್ರೀ ಸಿದ್ಧಸೇನಾಚಾರ್ಯರು ಹಾಗೂ ಧರ್ಮಸ್ಥಳದ ಧಮರ್ಾಧಿಕಾರಿ ರಾಜಷರ್ಿ ಡಾ. ವೀರೇಂದ್ರ ಹೆಗ್ಗಡೆಯವರು ಹಾಗೂ ನಾಡೋಜ ಹಿರಿಯ ಸಾಹಿತಿ ಹಂಪನಾರವರು ರನ್ನ ಮುಧೋಳದ ಹಿರಿಯ ಸಾಹಿತಿ ಎಸ್,ಎಸ್, ಉಕ್ಕಲಿಯವರು ಹಳೆಗನ್ನಡದ ಮಹಾಕಾವ್ಯ ಆದಿಪುರಾಣ ಗ್ರಂಥವನ್ನು ಹೊಸಗನ್ನಡಕ್ಕೆ ಕಾವ್ಯಾನುವಾದ ಮಾಡಿದ ಗ್ರಂಥವನ್ನು ಧರ್ಮಸ್ಥಳದ ಭಗವಾನ ಬಾಹುಬಲಿಯ ಮಹಾಮಸ್ತಾಭಿಷೇಕ ಸಮಾರಂಭದಲ್ಲಿ ಬಿಡುಗಡೆಗೊಳಿಸಿಲಾಯಿತು.
ಸಾಹಿತಿ ಎಸ್.ಎಸ್. ಉಕ್ಕಲಿಯವರು ಬರೆದ ರನ್ನನ ಗದಾಯುದ್ದ ಕಾವ್ಯವನ್ನು ಹೊಸಗನ್ನಡಕ್ಕೆ ಕಾವ್ಯಾನುವಾದ ಮಾಡಿ ರನ್ನಮಯ ಕೃತಿಯನ್ನು ರಚಿಸಿದ್ದಾರೆ. ಈ ಕೃತಿ ಬಾಗಲಕೋಟೆ ಜಿಲ್ಲೆಯ 5 ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಿದ್ದು, ಪಂಪಭಾರತ ಕೃತಿಯು ಜೈನ ಕಾಶಿ ಎಂದೆ ಹೆಸರಾದ ಶ್ರವಣ ಬೆಳಗೊಳದ ಕನರ್ಾಟಕ ಜೈನ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಿಡುಗಡೆಯಾಗಿದೆ.
ಅಲ್ಲದೆ ಈ ಸಾಹಿತಿಗಳು ಸೂರ್ಯಪುತ್ರ ಖಂಡಕಾವ್ಯವನ್ನು ರಚಿಸಿದ್ದಾರೆ, ಈಗ ಇವರು ಕರ್ಣಪಾರ್ಯರವರು ಬರೆದ ಹಳೆಗನ್ನಡದ ಕಾವ್ಯವಾದ ನೇಮಿನಾಥ ಪುರಾಣವನ್ನು ಹೊಸಗನ್ನಡಕ್ಕೆ ಕಾವ್ಯಾನುವಾದ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 