ಅಧಿಕಾರಿಗಳ ಯಡವಟ್ಟಿಗೆ ಜೀವಂತ ವ್ಯಕ್ತಿಯ ಆಧಾರ ಕಾರ್ಡ್ ರದ್ದು,
Aadhaar card of a living person cancelled due to officials' negligence,
ಹೂವಿನಹಡಗಲಿ 17: ವ್ಯಕ್ತಿ ಜೀವಂತ, ಆಧಾರ ಕಾರ್ಡ್ ಮರಣ ( ಆಧಾರ ನಂ.361720 353385 ರದ್ದು) , ಹಾಗೂ ವ್ಯಕ್ತಿ ಮರಣ (ವ್ಯಕ್ತಿ ಸಾವು ) ಆಧಾರ ಜೀವಂತ ನೈಜ ಜೀವನದಲ್ಲಿ ನಡೆದ ಘಟನೆ ತಾಲ್ಲೂಕಿನ ಇಟ್ಟಗಿ ಗ್ರಾಮದಲ್ಲಿ ನಡೆದಿದೆ. ಇಟ್ಟಿಗಿ ಗ್ರಾಮದ ನಿವಾಸಿ ಹಿರಿಲಿಂಗಪ್ಪನವರ ಜಮದಗ್ನಿ ಕಳೆದ 2021ರಲ್ಲಿ ಮೃತಪಟ್ಟಿದ್ದು ಆದರೆ ಆಧಾರ ಕಾರ್ಡ್ ಜೀವಂತವಾಗಿ ದೆ ರದ್ದು ಆಗಿಲ್ಲ ಆದರೆ ಮೃತ ಸಹೋದರ ಹಿರಿಲಿಂಗಪ್ಪನವರ. ಕುಮಾರ ವ್ಯಕ್ತಿ ಜೀವಂತ ಇದ್ದರೂ , ಆಧಾರ್ ಕಾರ್ಡ್ ನಲ್ಲಿ ಮರಣ ( ರದ್ದು) ಎಂದು ತೋರಿಸುತ್ತಿದ್ದು ಇದರಿಂದ ಜಾತಿಯ ಆದಾಯ ಪ್ರಮಾಣ, ಸಾಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.ಅಧಿಕಾರಿಗಳ ಯಡವಟ್ಟಿನಿಂದ ವ್ಯಕ್ತಿ ಜೀವಂತ ಇದ್ದರೂ ಆಧಾರ ಕಾರ್ಡ್ ರದ್ದು ಆಗಿದ್ದು . ತಿದ್ದು ಪಡಿ ಮಾಡಿಕೊಡಿ ಎಂದು ತಾಲೂಕು ಕಚೇರಿ ಗೆ ಕಳೆದ ನಾಲ್ಕು ವರ್ಷಗಳಿಂದ ಅಲೆದರೂ ಸಹ ಯಾವುದೇ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಜತೆಗೆ ಸರ್ಕಾರದ ಸೌಲಭ್ಯ ಸಿಗುತ್ತಿಲ್ಲ ಎಂದು ಪತ್ರಿಕೆ ಜತೆ ಕುಮಾರ್ ಅವರು ತಮ್ಮ ಅಳಲನ್ನು ತೋಡಿಕೊಂಡರು. ಇದೀಗ ಮತ್ತೆ ಆಧಾರ ಕಾರ್ಡ್ ಸರಿಪಡಿಸಿ ಕೊಡಿ ಎಂದು ತಹಶಿಲ್ದಾರರಿಗೆ ಮನವಿ ಮಾಡಿದ್ದಾರೆ .
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 