ಎಐಎಡಿಎಂಕೆುಂದ ಪ್ರತಿ ಕುಟುಂಬಕ್ಕೆ 10,000 ರೂ. ನೆರವು
AIADMK to provide Rs 10,000 assistance to each family
ಚೆನ್ನೈ: ಮುಂಬರುವ
ತ"ುಳುನಾಡು "ಧಾನಸಭಾ ಚುನಾವಣೆಗೆ ಮುನ್ನ
ಮತ್ತಷ್ಟು ಜನಪ್ರಿಯ
ಉಚಿತ ಕೊಡುಗೆಗಳನ್ನು ಘೋಸಿದ
ಎಐಎಡಿಎಂಕೆ ಪ್ರಧಾನ
ಕಾರ್ಯದರ್ಶಿ ಎಡಪ್ಪಾಡಿ
ಕೆ ಪಳನಿಸ್ವಾ"ು ಅವರು
ಮಂಗಳವಾರ ಪ್ರಮುಖ
ಐದು ಭರವಸೆಗಳನ್ನು ನೀಡಿದ್ದಾರೆ. ಇದರಲ್ಲಿ
ಡಿಎಂಕೆ ಸರ್ಕಾರ
"ಧಿಸಿರುವ ಹಲವು ತೆರಿಗೆಗಳಿಂದ ಹೆಚ್ಚುತ್ತಿರುವ ಜೀವನ
ವೆಚ್ಚವನ್ನು ಸರಿದೂಗಿಸಲು ಪ್ರತಿ
ಕುಟುಂಬಕ್ಕೆ ಒಂದು
ಬಾರಿ 10,000 ರೂ.
ನಗದು ನೆರವು
ಸೇರಿದೆ.
ಮಾಜಿ ಮುಖ್ಯಮಂತ್ರಿ ಪಳನಿಸ್ವಾ"ು ಅವರು
ಈಗಾಗಲೇ ಎರಡು
ಕಂತುಗಳಲ್ಲಿ 10 ಜನಪ್ರಿಯ
ಭರವಸೆಗಳನ್ನು ಘೋಸಿದ್ದಾರೆ. ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ
ಬಿಪಿಎಲ್ ಕುಟುಂಬದ
ಮ"ಳಾ
ಮುಖ್ಯಸ್ಥರಿಗೆ ಮಾಸಿಕ
ಸಹಾಯವನ್ನು 2,000 ರೂ.ಗಳಿಗೆ ಹೆಚ್ಚಿಸುವುದಾಗಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜನ್ಮ ರ್ವಾಕೋತ್ಸವ ದಿನವಾದ
ಇಂದು, ಎಐಎಡಿಎಂಕೆ ಪ್ರಧಾನ
ಕಚೇರಿಯಲ್ಲಿ ಪಳನಿಸ್ವಾ"ು ಮೂರನೇ
ಕಂತಿನ ಚುನಾವಣಾ
ಭರವಸೆಗಳನ್ನು ಘೋಸಿದರು.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
ನೇತೃತ್ವದ ಡಿಎಂಕೆ
ಆಡಳಿತವು ಕಳೆದ
ಐದು ವರ್ಷಗಳಲ್ಲಿ ಹಲವು
ತೆರಿಗೆಗಳನ್ನು "ಧಿಸಿದೆ. ಇದು ಅಗತ್ಯ ವಸ್ತುಗಳ
ಬೆಲೆ ಏರಿಕೆಗೆ
ಕಾರಣವಾಗಿದೆ ಮತ್ತು
ಸಾರ್ವಜನಿಕರ ಮೇಲೆ
ತೀವ್ರ ಪರಿಣಾಮ
ಬೀರುತ್ತಿದೆ ಎಂದು
ಆರೋಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 