ಎಐಎಡಿಎಂಕೆುಂದ ಪ್ರತಿ ಕುಟುಂಬಕ್ಕೆ 10,000 ರೂ. ನೆರವು
AIADMK to provide Rs 10,000 assistance to each family
ಚೆನ್ನೈ: ಮುಂಬರುವ
ತ"ುಳುನಾಡು "ಧಾನಸಭಾ ಚುನಾವಣೆಗೆ ಮುನ್ನ
ಮತ್ತಷ್ಟು ಜನಪ್ರಿಯ
ಉಚಿತ ಕೊಡುಗೆಗಳನ್ನು ಘೋಸಿದ
ಎಐಎಡಿಎಂಕೆ ಪ್ರಧಾನ
ಕಾರ್ಯದರ್ಶಿ ಎಡಪ್ಪಾಡಿ
ಕೆ ಪಳನಿಸ್ವಾ"ು ಅವರು
ಮಂಗಳವಾರ ಪ್ರಮುಖ
ಐದು ಭರವಸೆಗಳನ್ನು ನೀಡಿದ್ದಾರೆ. ಇದರಲ್ಲಿ
ಡಿಎಂಕೆ ಸರ್ಕಾರ
"ಧಿಸಿರುವ ಹಲವು ತೆರಿಗೆಗಳಿಂದ ಹೆಚ್ಚುತ್ತಿರುವ ಜೀವನ
ವೆಚ್ಚವನ್ನು ಸರಿದೂಗಿಸಲು ಪ್ರತಿ
ಕುಟುಂಬಕ್ಕೆ ಒಂದು
ಬಾರಿ 10,000 ರೂ.
ನಗದು ನೆರವು
ಸೇರಿದೆ.
ಮಾಜಿ ಮುಖ್ಯಮಂತ್ರಿ ಪಳನಿಸ್ವಾ"ು ಅವರು
ಈಗಾಗಲೇ ಎರಡು
ಕಂತುಗಳಲ್ಲಿ 10 ಜನಪ್ರಿಯ
ಭರವಸೆಗಳನ್ನು ಘೋಸಿದ್ದಾರೆ. ಎಐಎಡಿಎಂಕೆ ಅಧಿಕಾರಕ್ಕೆ ಬಂದರೆ
ಬಿಪಿಎಲ್ ಕುಟುಂಬದ
ಮ"ಳಾ
ಮುಖ್ಯಸ್ಥರಿಗೆ ಮಾಸಿಕ
ಸಹಾಯವನ್ನು 2,000 ರೂ.ಗಳಿಗೆ ಹೆಚ್ಚಿಸುವುದಾಗಿ ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜನ್ಮ ರ್ವಾಕೋತ್ಸವ ದಿನವಾದ
ಇಂದು, ಎಐಎಡಿಎಂಕೆ ಪ್ರಧಾನ
ಕಚೇರಿಯಲ್ಲಿ ಪಳನಿಸ್ವಾ"ು ಮೂರನೇ
ಕಂತಿನ ಚುನಾವಣಾ
ಭರವಸೆಗಳನ್ನು ಘೋಸಿದರು.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್
ನೇತೃತ್ವದ ಡಿಎಂಕೆ
ಆಡಳಿತವು ಕಳೆದ
ಐದು ವರ್ಷಗಳಲ್ಲಿ ಹಲವು
ತೆರಿಗೆಗಳನ್ನು "ಧಿಸಿದೆ. ಇದು ಅಗತ್ಯ ವಸ್ತುಗಳ
ಬೆಲೆ ಏರಿಕೆಗೆ
ಕಾರಣವಾಗಿದೆ ಮತ್ತು
ಸಾರ್ವಜನಿಕರ ಮೇಲೆ
ತೀವ್ರ ಪರಿಣಾಮ
ಬೀರುತ್ತಿದೆ ಎಂದು
ಆರೋಪಿಸಿದರು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 