ಆತ್ಮ ನಿರ್ಭರ ಮತ್ತು ವಿಕಸಿತ ಭಾರತದ ಪರಿಕಲ್ಪನೆಯ ಯಶಸ್ವಿ ಕೇಂದ್ರ ಸರ್ಕಾರದ ಬಜೆಟ್

ಆತ್ಮ ನಿರ್ಭರ ಮತ್ತು ವಿಕಸಿತ ಭಾರತದ ಪರಿಕಲ್ಪನೆಯ ಯಶಸ್ವಿ ಕೇಂದ್ರ ಸರ್ಕಾರದ ಬಜೆಟ್  A successful central government budget for the concept of self-reliant and developed India


ಇಂಡಿ 01 : ರೈತ ಕ್ರಷಿ ಕ್ಷೇತ್ರ ಸಣ್ಣ ಹಾಗೂ ಮದ್ಯಮ ವರ್ಗದ ಜನರ ಸ್ಕಿಲ್ ಡೆವಲಪಮೇಂಟ ರಸ್ತೆ, ನೀರಾವರಿ ಗ್ರಾಮೀಣ ಮತ್ತು ನಗರಾಭಿವೃದ್ದಿ ಶಿಕ್ಷಣ ಉದ್ಯೋಗ ಇಂಧನ ಪ್ರವಾಸೋದ್ಯಮ ಭಾಹ್ಯಾಕಾಶ,  ತಂತ್ರಾಘ್ನಾನ ಸಾಮಾಜಿಕ ಭದ್ರತೆ, ಶೈಕ್ಷಣಿಕ ಸಾಮಾಜಿಕ ಆರ್ಥಿಕವಾಗಿ ಹೀಗೆ ಎಲ್ಲಾ ಕ್ಷೇತ್ರಗಳನ್ನೂಳಗೂಂಡ ಸರ್ವತೊಮುಖ ಅಭಿವೃದ್ಧಿಯ ಬಜೆಟ್ ಆಗಿರುತ್ತದೆ. ಗೌರ್ವಾನ್ವಿತ ದೇಶದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ  ನರೇಂದ್ರ ಮೋದಿಜಿ ಅವರಿಗೆ ಕೇಂದ್ರ ಸರ್ಕಾರಕ್ಕೆ ಹುತ್ಪುರ್ವಕ ಅಭಿನಂದನೆಗಳು. ಮಲ್ಲಿಕಾರ್ಜುನ ಕಿವಡೆ ಭಾಜಪ ಮುಖಂಡರು ಇಂಡಿ ಮಂಡಲ.