ಸರಣಿ ಉಪನ್ಯಾಸ ಮಾಲಿಕೆ
A series of lectures
ಸರಣಿಉಪನ್ಯಾಸ ಮಾಲಿಕೆ
ಧಾರವಾಡ 05 :ಕರ್ನಾಟಕ ವಿದ್ಯಾವರ್ಧಕ ಸಂಘವು ದಿನಾಂಕ 5, 6 ಮತ್ತು 9 ಫೆಬ್ರುವರಿ 2025 ರಂದು ಪ್ರತಿದಿನ ಸಾಯಂಕಾಲ 6 ರಿಂದ 7-30ರ ವರೆಗೆ ಮಾಜಿಉಪಾಧ್ಯಕ್ಷರು, ಟಾಟಾ ಸಮೂಹ, ಮಾಜಿಕಾರ್ಯಕಾರಿ ಸಂಪಾದಕ ಬಿಜಿನೆಸ್ಇಂಡಿಯಾ ಹಾಗೂ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ಅಡ್ವಾನ್ಸ್ಡ ಸ್ಟಡೀಸ್ನಅತಿಥಿ ಪ್ರಾಧ್ಯಾಪಕಪ್ರೊ. ಶಿವಾನಂದ ಕಣವಿಅವರಿಂದ ‘ಬಿಜಿನೆಸ್ರ ಾಜಕೀಯ’ ಉಪನ್ಯಾಸ ಸರಣಿ ಮಾಲಿಕೆ ಏರಿ್ಡಸಿದೆ.ದಿನಾಂಕ 6-2-2024 ರಂದು ಬಿಜಿನೆಸ್ ಮತ್ತು ರಾಜಕೀಯ: 1947-1991ಕುರಿತು ಉಪನ್ಯಾಸ ಜರುಗಲಿದೆ.
ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾರ್ಥಿಗಳು, ತಾಯಂದಿರು, ಸಂಘದಆಜೀವ ಸದಸ್ಯರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿಕೋರಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 