ಸರಣಿ ಉಪನ್ಯಾಸ ಮಾಲಿಕೆ
A series of lectures
ಸರಣಿಉಪನ್ಯಾಸ ಮಾಲಿಕೆ
ಧಾರವಾಡ 05 :ಕರ್ನಾಟಕ ವಿದ್ಯಾವರ್ಧಕ ಸಂಘವು ದಿನಾಂಕ 5, 6 ಮತ್ತು 9 ಫೆಬ್ರುವರಿ 2025 ರಂದು ಪ್ರತಿದಿನ ಸಾಯಂಕಾಲ 6 ರಿಂದ 7-30ರ ವರೆಗೆ ಮಾಜಿಉಪಾಧ್ಯಕ್ಷರು, ಟಾಟಾ ಸಮೂಹ, ಮಾಜಿಕಾರ್ಯಕಾರಿ ಸಂಪಾದಕ ಬಿಜಿನೆಸ್ಇಂಡಿಯಾ ಹಾಗೂ ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ಅಡ್ವಾನ್ಸ್ಡ ಸ್ಟಡೀಸ್ನಅತಿಥಿ ಪ್ರಾಧ್ಯಾಪಕಪ್ರೊ. ಶಿವಾನಂದ ಕಣವಿಅವರಿಂದ ‘ಬಿಜಿನೆಸ್ರ ಾಜಕೀಯ’ ಉಪನ್ಯಾಸ ಸರಣಿ ಮಾಲಿಕೆ ಏರಿ್ಡಸಿದೆ.ದಿನಾಂಕ 6-2-2024 ರಂದು ಬಿಜಿನೆಸ್ ಮತ್ತು ರಾಜಕೀಯ: 1947-1991ಕುರಿತು ಉಪನ್ಯಾಸ ಜರುಗಲಿದೆ.
ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾರ್ಥಿಗಳು, ತಾಯಂದಿರು, ಸಂಘದಆಜೀವ ಸದಸ್ಯರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿಕೋರಿದ್ದಾರೆ.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 