ಅರ್ಥಪೂರ್ಣವಾಗಿ ಎಳ್ಳ ಅಮಾವಾಸಿ ಆಚರಣೆ
A meaningful New Moon celebration
ಇಂಡಿ 19: ನಗರ ಹಾಗೂ ತಾಲೂಕಿನಾದ್ಯಂತ ಎಳ್ಳ ಅಮಾವಾಸ್ಯೆಯನ್ನು ಸಾರ್ವಜನಿಕರು ಅತೀ ವಿಜೃಂಭಣೆಯಿಂದ ಆಚರಿಸಿದರು. ಸಾರ್ವಜನಿಕರು ತಮ್ಮ-ತಮ್ಮ ಜಮೀನುಗಳಿಗೆ ಹೋಗಿ “ಚರಗಾ” ಚಲ್ಲಿ ಛಜ್ಜಿ ರೊಟ್ಟಿ ಚವಳಿಕಾಯಿ ಚೋಂಗೆಬಲೋ ಎಂಬ ಉದ್ಘಾರ ಮಾಡಿ, ಕುಟುಂಬಸ್ಥರು, ಗೆಳೆಯರು, ಸಂಭಂದಿಕರೊಂದಿಗೆ ವಿವಿಧ ಬಗೆಯಾಗಿ ತಯಾರಿಸಿದ ಬೋಜನವನ್ನು ತಮ್ಮ ಜಮೀನಿನಲ್ಲಿಯೇ ಕುಳಿತು ಸವಿದರು.ಕಾಸುಗೌಡ ಬಿರಾದಾರ ಅವರ ಜಮೀನಿನಲ್ಲಿ ನೂರಾರು ಜನ ಚರಗಾ ಚಲ್ಲಿ ಭೋಜನ ಸವಿದರು.ಖೇಡಗಿ ಗ್ರಾಮದ ಪಾಟೀಲ್ ಅವರ ಜಮೀನಿನಲ್ಲಿ ವಿದ್ಯಾಶ್ರೀ ಪಾಟೀಲ, ಉಮಾ ಪಟ್ಟದಕಲ್, ಪ್ರಿಯಾಂಕಾ ಅಂಬರಕರ, ರಾಜಶ್ರೀ ಕ್ಷತ್ರಿ, ಭಾರತಿ ಪತ್ರಿಮಠ ಶ್ಯಾಮಲಾ ಬಗಲಿ, ಶಶಿಕಲಾ ಉಮರ್ಜಿ, ರಾಜಶ್ರೀ ಭಜಂತ್ರಿ, ಪ್ರೀತಿ ಕ್ಷತ್ರಿ, ಸುಜಾತಾ ಬಡಿಗೇರ ಮತ್ತಿತರರು ಎಳ್ಳ ಅಮಾವಾಸ್ಯೆಯ ಪ್ರಯುಕ್ತ ಚರಗಾ ಚಲ್ಲಿ ಸಂಭ್ರಮದಿಂದ ಎಳ್ಳ ಅಮಾವಾಸ್ಯ ಆಚರಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 