ಉಗರಗೋಳದಲ್ಲಿ ಪಂಜಾಗಳ ಭವ್ಯ ಮೆರವಣಿಗೆ
A grand parade of claws in the Arctic
ಉಗರಗೋಳದಲ್ಲಿ ಪಂಜಾಗಳ ಭವ್ಯ ಮೆರವಣಿಗೆ
ಉಗರಗೋಳ 06: ಗ್ರಾಮದಲ್ಲಿ ಭಾನುವಾರ ಶ್ರದ್ಧಾ-ಭಕ್ತಿಯಿಂದ ಮೊಹರಂ ಆಚರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಲಾಯಿ ದೇವರ ಮೆರವಣಿಗೆ ನಡೆಯಿತು. ರಂಗೋಲಿ ಮತ್ತು ಹೂವಿನಿಂದ ಮೆರವಣಿಗೆ ಮಾರ್ಗ ಅಲಂಕರಿಸಲಾಗಿತ್ತು. ಗ್ರಾಮದ ಆರು ಮಸೀದಿಗಳಲ್ಲಿ ಪ್ರತಿಷ್ಠಾಪಿಸಿದ್ದ ಪಂಜಾಗಳು ಮತ್ತು ಡೋಲಿಗಳು ಹನುಮಂತ ದೇವರ ದೇವಸ್ಥಾನದ ಮುಂದೆ ಸೇರಿದವು. ತೆಕ್ಕೇದ ಬಾವಾಸಾಹೇಬ್(ಹಟೇಲ್ ಬಾಷಾ) ದೇವರಿಗೆ ಭೇಟಿಯಾಗಿ ಮರಳಿದವು.. ಪಂಜಾಗಳ ಮೇಲೆ ನಾಣ್ಯಗಳು, ಖಾರೀಕ್ ಮತ್ತು ಕಲ್ಲುಸಕ್ಕರೆ ಹಾರಿಸಿ ಭಕ್ತರು ಭಕ್ತಿ ಮೆರೆದರು. ಹಿಂದೂ-ಮುಸ್ಲಿಮರು ಸೇರಿಕೊಂಡು ಮೊಹರಂ ಆಚರಿಸಿದರು. ಕೆರೆ ಓಣಿ ಮಸೂತಿಯ ಮಕ್ಕಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜರ್ಸಿ ಧರಿಸಿ ಅಂಬ್ರೆಲಾ ಡ್ಯಾನ್ಸ್ ಮಾಡಿ ಗಮನಸೆಳೆದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 